ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸುದ್ದಿ ಮನೆಯ ಬೆರಗು

‘ಸುದ್ದಿ ಮನೆ ಕತೆ’ ವಿಜಯ ಕರ್ನಾಟಕದ ಜನಪ್ರಿಯ ಅಂಕಣ. ಸುದ್ದಿ ಮನೆ ಯಾರಿಗೆ ತಾನೇ ಕುತೂಹಲದ ತಾಣವಲ್ಲ. ಜಗತ್ತನ್ನು ಅಳೆಯುತ್ತಾ, ಅಲ್ಲಿ ನಡೆದದ್ದನ್ನೆಲ್ಲಾ ತನ್ನ ಒಡಲಲ್ಲಿ ಕೂರಿಸಿಕೊಳ್ಳುವ ಸುದ್ದಿಮನೆ ಕುತೂಹಲ ಹುಟ್ಟಿಸದಿರಲು ಹೇಗೆ ಸಾಧ್ಯ.

ಇಂತಹ ಸುದ್ದಿಮನೆಯೊಳಗಿನ ಕಥೆಗಳನ್ನು ನಮ್ಮ ಮುಂದೆ ಬಿಡಿಸಿಟ್ಟು ನಿಂತವರು ವಿಜಯ ಕರ್ನಾಟಕದ ಪ್ರಧಾನ ಸಂಪಾದಕರಾದ ವಿಶ್ವೇಶ್ವರ ಭಟ್. ಪತ್ರಿಕಾರಂಗದ ದಿಗ್ಗಜರ ಬಗ್ಗೆ ಪತ್ರಿಕಾ ರಂಗಕ್ಕೆ ಗೊತ್ತಿಲ್ಲದ ಹತ್ತು ಹಲವು ಕಥೆಗಳನ್ನು ಪರಿಚಯಿಸಿದರು.

ಇಂತಹ ತೀರಾ ಭಿನ್ನವಾದ ಅಂಕಣ ಪುಸ್ತಕವಾಗಿ ಹೊರಬಂದಾಗ ಅದರ ಮುಖಪುಟವೂ ಭಿನ್ನವಾಗಿಲ್ಲದಿದ್ದರೆ? ಹಾಗಾಗಿಯೇ ಸುದ್ದಿಮನೆ ಕತೆ-2 ಭಿನ್ನವಾಗಿದೆ. ಮುಖಪುಟ ಹಾಗೂ ಒಳಗಿನ ಹೂರಣ ಎರಡೂ ಆಕರ್ಷಿಸುತ್ತದೆ.

Suddimane Kate-2

‍ಲೇಖಕರು avadhi

23 September, 2009

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. Srinivas Bhat

    Thank you for giving me a link for such a good article.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading