ಸೀಸನ್ ನ ಕೊನೆಯ ತೆಯ್ಯಂ ಬಗ್ಗೆ ಬರೀತಾರೆ ಕಿರಣ್ ಭಟ್

ಕಿರಣ್ ಭಟ್ ಹೊನ್ನಾವರ

‘ ಕಳರಿವಾದಿಕಲ್ ”
ಸೀಸನ್ ನ ಕೊನೆಯ ತೆಯ್ಯಂ
ಉತ್ತರ ಮಲಬಾರು ‘ ತೆಯ್ಯಂ’ನ ನೆಲ. ಈ ತೆಯ್ಯಂ ವರ್ಷಕ್ಕೊಮ್ಮೆ ನಡೆಯುವ ಜಾನಪದ ಆಚರಣೆ.
ವಿವಿಧ ದೈವಗಳ ಕಥೆಯ ಹಿನ್ನೆಲೆಯ ಈ ಕಲಾಪ್ರಕಾರ ಕೇರಳದ ಜನಸಂಸ್ಕೃತಿಯ ಒಂದು ಭಾಗ.
ಈ ಕಥೆಗಳೆಲ್ಲ ಜನಾಂಗೀಯ ಶೋಷಣೆ, ಮಹಿಳಾ ಶೋಷಣೆಯವಿರುಧ್ಧದ ಬಂಡಾಯದ ಕಥೆಗಳೇ
‘ ಕಾವು” ಅನ್ನೋ ಗುತ್ತಿನ ಆವರಣ ‘ತೆಯ್ಯಂ’ ನ ಅರೆನಾ.
ಅದ್ಭುತ ಆಹಾರ್ಯ ಶ್ರೀಮಂತಿಕೆಯ ತೆಯ್ಯಂ ನ ಮುಖವರ್ಣಿಕೆಗಳು ವೆಶಿಷ್ಟ. ಹುಲಿ, ಹಕ್ಕಿ,ಕೋಳಿ, ಶಂಖ ಗಳ ಆಕಾರದವು ಅವು.
‘ಮುಡಿ’ ಎಂದು ಕರೆಸಿಕೊಳ್ಳೋ ಹೆಡ್ ಗೇರ್, ಆಯುಧ, ವಸ್ತ್ರಗಳ ರಂಗೇ ಅನನ್ಯ.
ಇಲ್ಲಿರುವ ಚಿತ್ರಗಳು ‘ ಕಳರಿ ಭಗವತಿ’ ತೆಯ್ಯಂ ನವು.
ಹೆಡ್ ಗೇರ್ ನ ಎತ್ತರವೇ ನಲವತ್ತೆರಡು ಅಡಿ. ಹೊತ್ತುಕೊಂಡು ಬರೋದಕ್ಕೇ ಹತ್ತಾರು ಜನ.
ಕಟ್ಟೋದಕ್ಕೂ ಹಾಗೇ.
ಇಡಿಯ ಕಾರ್ಯಕ್ರಮದ ಚಿತ್ರಗಳು ಇಲ್ಲಿವೆ.
ಇಂಥ ತೆಯ್ಯಂ ನ್ನು ನೂರಾರು ಜನ ಹಿಡ್ಕೊಂಡು. ಮೂರು ಪ್ರದಕ್ಚಿಣೆ ಮಾಡಿಸ್ತಾರೆ. ಜನರ ‘ಹೋ’ ಕಾರ, ಅಗಾಧ ಗಾತ್ರದ ತೆಯ್ಯಂ….ಜೊತೆ ಜೋರು ಮಳೆ.
ಎಂಥ ಡ್ರೆಮಾಟಿಕ್….!
ತೆಯ್ಯಂನ ಕೆಲವು ಚಿತ್ರಗಳು :


 

‍ಲೇಖಕರು G

June 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: