ಡಾ. ಕೆ. ಪುಟ್ಟಸ್ವಾಮಿ ಅವರ ‘ಸಿನಿಮಾಯಾನ’ ಪುಸ್ತಕಕ್ಕೆ ’ಸ್ವರ್ಣ ಕಮಲ’ ಉತ್ತಮ ಸಿನಿಮಾ ಪುಸ್ತಕ ಪ್ರಶಸ್ತಿ ಸಂದಿದೆ.

ಪುಟ್ಟಸ್ವಾಮಿಯವರ ಗಾಢ ಅನುರಕ್ತಿ- ಪ್ರೌಢಿಮೆಗಳ ಹದ; ಮತ್ತು ಉದ್ದಕ್ಕೂ ಅಂತರ್ಜಲದಂತೆ ಹರಿಯುವ ಅಪ್ಪಟ ಕನ್ನಡ ಪ್ರೇಮಗಳನ್ನು ಮರೆತು ಈ ಪುಸ್ತಕದ ಬಗ್ಗೆ ಮಾತಾಡುವುದು ಸಾಧ್ಯವಿಲ್ಲ. ಅವರ ಬರವಣಿಗೆ, ತಿಳಿಯದವರಿಗೆ ಹೊಸ ತಿಳಿವನ್ನು, ಆಸಕ್ತರ ತಿಳಿವಳಿಕೆಗೆ ಹರಿತವನ್ನು ಕೊಡಬಲ್ಲುದು. ತಮ್ಮ ಈ ಉಜ್ವಲ ಸಿನಿಮಾಧ್ಯಾನದ ಮೂಲಕ ಪುಟ್ಟಸ್ವಾಮಿ ಕನ್ನಡದ ಸಂಸ್ಕೃತಿ ಚಿಂತನೆಯ ಪರಂಪರೆಗೆ ತಮ್ಮದೇ ಕಿರುಧಾರೆಯನ್ನು ಜೋಡಿಸಿದ್ದಾರೆಂದು ಅನಾಯಾಸವಾಗಿ ಹೇಳಬಹುದು.
ಪೂರ್ಣ ಓದಿಗೆ ಹಾಗು ವಿವರಗಳಿಗೆ ಭೇಟಿ ಕೊಡಿ ಮ್ಯಾಜಿಕ್ ಕಾರ್ಪೆಟ್
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments