ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸಿಎನ್ನಾರ್, ಸಾರಾ, ಎಸ್ ಜಿ ಸಿದ್ಧರಾಮಯ್ಯ ಅವರಿಗೆ ಮಾಸ್ತಿ ಪ್ರಶಸ್ತಿ




ಖ್ಯಾತ ವಿಮರ್ಶಕ ಪ್ರೊ ಸಿ ಎನ್  ರಾಮಚಂದ್ರನ್, ಸಾಹಿತಿ ಸಾರಾ ಅಬೂಬಕರ್, ಪ್ರೊ ಎಸ್  ಜಿ ಸಿದ್ಧರಾಮಯ್ಯ ಅವರಿಗೆ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿಯನ್ನು ಘೋಷಿಸಲಾಗಿದೆ.
ಮಾಸ್ತಿ ವೆಂಕಟೇಶ ಐಯ್ಯಂಗಾರ್ ಪ್ರಶಸ್ತಿ ಸಮಿತಿಯ ಅಧ್ಯಕ್ಷ ಮಾವಿನಕೆರೆ ರಂಗನಾಥ್ ಅವರು ಈ ವಿಷಯವನ್ನು ‘ಅವಧಿ’ಗೆ  ತಿಳಿಸಿದ್ದಾರೆ

‍ಲೇಖಕರು G

25 April, 2013

6 Comments

  1. rajashekhar

    ಮಾಸ್ತಿ ಪ್ರಸಶ್ತಿ ಪಡೆದ ಮಹನಿಯರಿಗೆ ಅಭಿನಂದನೆಗಳು. ಇವರು ಕನ್ನಡಕ್ಕೆ ಹೊಸ ಬನಿಯ ಅನುಭವ ನೀಡಿದವರು.
    ಕನ್ನಡ ಚಿಂತನೆಯನ್ನು ಬೆಳೆಸಿದವರು. ಸಾಹಿತ್ಯದೊಂದಿಗೆ ಸಮೂಹ ಬದ್ದತೆ ಇಟ್ಟುಕೊಂಡವರು.

  2. chalam

    ಸಿದ್ದರಾಮಯ್ಯನವರಿಗೆ….ಎಲ್ಲರಿಗೂ ಅಭಿನಂದನೆಗಳು.

  3. kum.veerabhadrappa

    ಕನ್ನಡದ ಪ್ರತಿಷ್ಠಿತ ಮಾಸ್ತಿ ಪ್ರಶಸ್ತಿ ಪಡೆದಿರುವ ಅಪರೂಪದ ಬರಹಗಾರರಾದ ಡಾ ರಾಮಚಂದ್ರನ್, ಸಾರಾ ಅಬೂಬ್ಕರ್ ಮತ್ತು ನನ್ನ ಪ್ರೀತಿಯ ಕವಿ ಸಿದ್ಡರಾಮಯ್ಯ ಅವರಿಗೆ
    ನಮ್ಮೆಲ್ಲರ ಹಾರ್ದಿಕ ಅಭಿನಂದನೆಗಳು

  4. lalitha siddabasavaiah

    ಹಿರಿಯರಾದ ರಾಮಚಂದ್ರನ್, ಎಸ್.ಜಿ.ಎಸ್., ಮತ್ತು ಸಾರಾ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು.

  5. G.P.BASAVARAJU

    ಮೂವರೂ ಅರ್ಹರೇ. ಇಂಥ ಆಯ್ಕೆ ಪ್ರಶಸ್ತಿಯ ಘನತೆಯನ್ನು ಹೆಚ್ಚಿಸುತ್ತದೆ. ಮೂವರಿಗೂ ನನ್ನ ಅಭಿನಂದನೆ-ಜಿ.ಪಿ.ಬಸವರಾಜು

  6. beguru ramalingappa

    ಅಭಿನಂದನೆಗಳು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading