ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಸವಿತಾ ನಾಗಭೂಷಣ ಹೊಸ ಕವಿತೆ-ಫಲಿತಾಂಶ 

ಸವಿತಾ ನಾಗಭೂಷಣ

————-

ಯುದ್ಧಕ್ಕೆ ಮುನ್ನ

ಒಂದಿಷ್ಟು ಮಂದಿ ಕ್ರೋಧಿತರು

ಒಂದಿಷ್ಟು  ಮಂದಿ ಬೆಂಬಲಿಗರು,  

ಮಿಕ್ಕವರು ಬಾಧಿತರು

ಯುದ್ಧದ ನಂತರ

ಉಳಿದವರಿಲ್ಲ  

ಕಳಕೊಂಡವರೆ ಎಲ್ಲಾ…

ಎಲ್ಲೆಲ್ಲೂ ವಿರೋಧ, ಕ್ರೋಧ

ಹಾಲುಗಲ್ಲವೂ ಸನ್ನದ್ಧ ಯೋಧ !

‍ಲೇಖಕರು avadhi

3 November, 2023

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading