ಸಮುದಾಯ ರಂಗ ತಂಡಕ್ಕೆ ಈಗ ೩೫ ವಸಂತಗಳನ್ನು ಕಂಡಿದೆ. ಅದರ ಅಂಗವಾಗಿ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಜನ ಸಂಸ್ಕೃತಿ ಉತ್ಸವವನ್ನು ಹಮ್ಮಿಕೊಂಡಿತ್ತು.
ನ್ಯಾಷನಲ್ ಕಾಲೇಜಿನ ಹಿರಿಯ ಉಪನ್ಯಾಸಕರೂ, ಒಳ್ಳೆಯ ಛಾಯಾಗ್ರಾಹಕರೂ ಆದ ಎಚ್ ವಿ ವೇಣುಗೋಪಾಲ್ ಅವರು ಕಂಡಂತೆ ಉತ್ಸವದ ಮೊದಲನೆಯ ದಿನ ಹೀಗಿತ್ತು.
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
0 ಪ್ರತಿಕ್ರಿಯೆಗಳು