ಸಂಚಯ ನಡೆಸಿದ ೨೦೦೮ನೆ ಸಾಲಿನ ಸಾಹಿತ್ಯ ಸ್ಪರ್ಧೆ ವಿಜೇತರು:

ಕಾವ್ಯ ಸ್ಪರ್ಧೆ:
ಆರತಿ ಪಟ್ರಮೆ (ಮಂಗಳೂರು), ಗೀತಾ ಜಿ ಹೆಗಡೆ (ಸಿದ್ಧಾಪುರ), ಗಣೇಶ ಹೊಸಮನೆ (ಶಿರಸಿ), ದೀಪಾ ಹಿರೇಗುತ್ತಿ (ಕೊಪ್ಪ), ಬಾಲಸುಬ್ರಮಣ್ಯ ಕೆ ವಿ (ಬೆಂಗಳೂರು), ರಮೇಶ್ (ಆರೋಲಿ, ರಾಯಚೂರು), ವಿಠ್ಠಲ ದು ದಳವಾಯಿ (ಬೆಳಗಾವಿ) ವೀರಣ್ಣ ಮಡಿವಾಳರ (ಹಾವೇರಿ)
ಲೇಖನ ಸ್ಪರ್ಧೆ:
ಚಂದ್ರಶೇಕರ ಐಜೂರು (ರಾಮನಗರ) ಜ್ಹರೀನಾ ಜಿ (ರಾಮನಗರ) ಸಾಕ್ಷಿ ಕೆ (ಬೆಂಗಳೂರು)
ಬಹುಮಾನ ವಿತರಣೆ ಬೇಂದ್ರೆ ದಿನವಾದ ಜನವರಿ ೩೧ ರಂದು ಬೆಂಗಳೂರಿನಲ್ಲಿ






0 Comments