ಯು ಆರ್ ಅನಂತಮೂರ್ತಿ ಅವರ ‘ಮತ್ತೆ ಮತ್ತೆ ಬ್ರೆಕ್ಟ್’ ಕವನ ಸಂಕಲನ ಶಿವಮೊಗ್ಗದಲ್ಲಿ ಬಿಡುಗಡೆಗೊಂಡಿತು.
ಅನಂತಮೂರ್ತಿಯವರ ಸಹೋದರ ಡಾ ಅನಿಲ್ ಕುಮಾರ್ ಪುಸ್ತಕ ಬಿಡುಗಡೆ ಮಾಡಿದರು. ಕವಯತ್ರಿ ಪ್ರತಿಭಾ ನಂದಕುಮಾರ್ ಸಂಕಲನ ಕುರಿತು ಮಾತನಾಡಿದರು. ಪ್ರೊ ಶ್ರೀಕಂಠ ಕೂಡಿಗೆ ಅಧ್ಯಕ್ಷತೆ ವಹಿಸಿದ್ದರು. ಅಹರ್ನಿಶಿ ಪ್ರಕಾಶನ ಈ ಸಂಕಲನವನ್ನು ಪ್ರಕಟಿಸಿದೆ. ಪ್ರಕಾಶನದ ಕೆ ಅಕ್ಷತಾ ಕಾರ್ಯಕ್ರಮದ ರೂವಾರಿ.
ಛಾಯಾಗ್ರಾಹಕ ಅವಿನಾಶ್ ಕಂಡಂತೆ ಕಾರ್ಯಕ್ರಮ ಹೀಗಿದೆ-









0 Comments