ಗೋಷ್ಠಿ : ’ವಿಜ್ಞಾನ – ತಂತ್ರಜ್ಞಾನ’
ಅಧ್ಯಕ್ಷತೆ : ಟಿ ಆರ್ ಅನಂತರಾಮು
ವಿಷಯ : ವಿಜ್ಞಾನ ಸಂವಹನದ ಸವಾಲುಗಳು
ಎ ಎಸ್ ಎಂ ಇಸ್ಮಾಯಿಲ್
ವಿಷಯ : ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದ ಬಳಕೆ
ಶ್ರೀ ಸಂಪಿಗೆ ತೋಂಟದಾರ್ಯ
ವಿಷಯ : ಕನ್ನಡ ವಿಜ್ಞಾನ ಸಾಹಿತ್ಯ : ನಮ್ಮ ನಿರೀಕ್ಷೆಗಳೇನು?
ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಕೇವಲ ತಂತ್ರಜ್ಞರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ, ತಂತ್ರಜ್ಞಾನ ಕ್ಷೇತ್ರ ಎಂಬುದು ವಿಶ್ವದಲ್ಲಿ ಅತ್ಯಂತ ವೇಗವಾಗಿ ಬೆಳೆಯುತ್ತಿದ್ದರೂ ಈಗಲೂ ಈ ವಿಷಯಗಳಿಗೆ ಸಂಬಂಧಿಸಿದ ವಿಚಾರ ವಿನಿಮಯಗಳು ನಡೆಯುವುದು ತುಂಬಾ ವಿರಳ. ವಿಜ್ಞಾನ ಮತ್ತು ತಂತ್ರಜ್ಞಾನ ಎಂಬುದು ಕೂಡಾ ಒಂದು ಸಾಹಿತ್ಯದ ಭಾಗವಾಗಿದ್ದರೂ ಇಂಥಹ ಕಾರ್ಯಕ್ರಮಗಳು ಮಾತ್ರ ಈ ಹಿಂದೆಯೂ ಸಮಾನಾಂತರ ಎನ್ನುವಂಥಹ ಸೇಫರ್ ವೇದಿಕೆಗಳಲ್ಲಿ ನಡೆಯುತ್ತಿತ್ತು. ಈಗಲೂ ಅದು ಮುಂದುವರೆದಿದೆ, ಇನ್ನು ಮುಂದೆಯೂ ಹೀಗೆಯೇ ಮುಂದುವರೆಯಬಹುದು. ಇಂಥಹ ವಿಷಯಗಳಿಗೆ ಮುಖ್ಯ ವೇದಿಕೆ ಸಿಗುತ್ತಿಲ್ಲ ಎಂದು ಎ.ಎಸ್.ಎಂ.ಇಸ್ಮಾಯಿಲ್ ವಿಷಾದ ವ್ಯಕ್ತಪಡಿಸಿದರು.
’ವಿಜ್ಞಾನ – ತಂತ್ರಜ್ಞಾನ’ ಗೋಷ್ಠಿ ಯ ಚಿತ್ರಗಳು ಇಲ್ಲಿವೆ :
ಫೋಟೋ : ಶಿವು ಮೊರಿಗೇರಿ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :






0 Comments