’ವಿಜಯನಗರ ಬಿಂಬ’ದ ಚಿಣ್ಣರಿಂದ ಎಡಿಎ ರಂಗಮಂದಿರದಲ್ಲಿ
ಎಸ್ ವಿ ಕಶ್ಯಪ್ ರವರ ’ಹೊತ್ತಿಗೆಯ ಹೊತ್ತು’ ಮತ್ತು ಶೈಲೇಶ್ ಕುಮಾರ್ ರವರ ’ಕಾಡ್ನಲ್ಲೊಂದೂರಿತ್ತಂತೆ’ ನಾಟಕಗಳ ಪ್ರದರ್ಶನ ನಡೆಯಿತು.
ಸಮಯದ ಅರಿವೇ ಆಗದಂತೆ ಮಕ್ಕಳು ಅದ್ಭುತವಾದ ಪ್ರದರ್ಶನ ಕೊಟ್ಟರು
ನಾಟಕಗಳ ಒಂದು ಝಲಕ್ ಅವಧಿ ಓದುಗರಿಗಾಗಿ :
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಫೋಟೋ : ಸತೀಶ್ ಶೃಂಗೇರಿ
dhanyavadagalu avadhi thandakke
hottigeya hotta srustisuttiruva avadhi ge abhivandanegalu
ಧನ್ಯವಾದಗಳು 🙂