ಹಿರಿಯ ಲೇಖಕ ಚಂದ್ರಕಾಂತ ಕರದಳ್ಳಿ ನಿಧನ | ಬೆಂಗಳೂರಿನಲ್ಲಿ ಹೃದಯಾಘಾತ |
ಈಚೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು |
ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದವರು |
ಮಕ್ಕಳ ಸಾಹಿತ್ಯದಲ್ಲಿ ಹೆಚ್ಚಿನ ಕೊಡುಗೆ |
ಕಳೆದ ನವೆಂಬರ್ನಲ್ಲಿ ರಾಜ್ಯೋತ್ಸವ ಪುರಸ್ಕಾರಕ್ಕೆ ಭಾಜನ |
20 ಕ್ಕೂ ಹೆಚ್ಚು ಮಕ್ಕಳಿಗಾಗಿ ಪುಸ್ತಕಗಳ ರಚನೆ |
ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿ ಬರವಣಿಗೆ |
ಬೆಳಿಗ್ಗೆ 9.30 ರ ಸುಮಾರಿಗೆ ಸಚಿವ ಸುರೇಶಕುಮಾರ ಭೇಟಿ ಮಾಡಿದ ಕರದಳ್ಳಿ |
ಪ್ರಕಾಶಕ ಬಸವರಾಜ ಕೋನೆಕ್, ಸಾಹಿತಿ ಪ್ರೊ.ಶಿವರಾಜ ಪಾಟೀಲ, ಲೇಖಕ ಪ್ರೊ. ಶ್ರೀಶೈಲ ನಾಗರಾಳ ಜೊತೆಯಲ್ಲಿ ಸಚಿವರಿಗೆ ಭೇಟಿ |
ಕಲ್ಯಾಣ ಕರ್ನಾಟಕದ ಪ್ರಖ್ಯಾತ ಲೇಖಕ ಕರದಳ್ಳಿ |
ಸೇಡಂನ ಅಮ್ಮ ಗೌರವ ಪುರಸ್ಕಾರಕ್ಕೆ ಭಾಜನರಾಗಿದ್ದರು |
0 ಪ್ರತಿಕ್ರಿಯೆಗಳು