ಲೇಖಕಿಯರ ಸಂಘದ ಪದಾಧಿಕಾರಿಗಳ ನೇಮಕ: ಕಾರ್ಯದರ್ಶಿಯಾಗಿ ಭಾರತಿ ಹೆಗಡೆ

ಕರ್ನಾಟಕ ಲೇಖಕಿಯರ ಸಂಘದ ಮೊದಲ ಸಭೆ ಇಂದು ಜರುಗಿತು.

ಸಂಘದ ಕಾರ್ಯದರ್ಶಿಯಾಗಿ ಹಿರಿಯ ಪತ್ರಕರ್ತೆ, ಕತೆಗಾರರಾದ ಭಾರತಿ ಹೆಗಡೆ ಅವರನ್ನು ಆಯ್ಕೆ ಮಾಡಲಾಯಿತು.

ಉಳಿದ ಪದಾಧಿಕಾರಿಗಳ ವಿವರ ಹೀಗಿದೆ –

ಕರ್ನಾಟಕ ಲೇಖಕಿಯರ ಸಂಘ(ಕಲೇಸಂ)

ಅಧ್ಯಕ್ಷರು:
ಡಾ.ಎಚ್. ಎಲ್. ಪುಷ್ಪ

ಪದಾಧಿಕಾರಿಗಳು:
ಉಪಾಧ್ಯಕ್ಷರು
1. ಜಯಲಕ್ಷ್ಮಿ ಪಾಟೀಲ್
2. ಗುಣಸಾಗರಿ ನಾಗರಾಜ್

ಕಾರ್ಯದರ್ಶಿ: ಭಾರತಿ ಹೆಗಡೆ
ಸಹಕಾರ್ಯದರ್ಶಿ:
ಬಿ.ವಿ.ಮಂಜುಳ

ಖಜಾಂಚಿ:
ಮಂಜುಳಾ ಶಿವಾನಂದ

‘ಲೇಖಕಿ’ ಕಲೇಸಂ ಪತ್ರಿಕೆ
ಸಂಪಾದಕರು:
ಸುನಂದಾ ರು. ಬಸಪ್ಪ

ಕಾರ್ಯಕಾರಿ ಸಮಿತಿ:
1. ಸರ್ವಮಂಗಳಾ
2. ಸುಮಾ ಸತೀಶ್
3. ಸುಜಾತ ವಿಶ್ವನಾಥ್
4. ಕೃಷ್ಣಬಾಯಿ ಹಾಗಲವಾಡಿ
5. ಮಧುಮತಿ. ಬಿ.ಎಸ್
6. ಷಾಕೀರಾ ಖಾನಂ
7. ಎನ್. ಗುರುಪಾದಮ್ಮ (ಉಷಾ ತವನಿಧಿ)
8. ಡಾ.ರಾಜಶ್ರೀ ಕಿಶೋರ್
9. ವಿಶಾಲ ಆರಾಧ್ಯ
10. ಸುಜಾತಾ ಲಕ್ಷ್ಮೀಪುರ
11. ಪದ್ಮಾ ಚಿನ್ಮಯಿ
12. ಜಯಲಕ್ಷ್ಮಿ ಅಭಯಕುಮಾರ್
13. ಸಂಧ್ಯಾರಾಣಿ
14. ಗಂಗಾ ಸ್ವಾಮಿ
15. ರಾಜಲಕ್ಣ್ಮಿ
16. ಸುಜಾತಾ. ಕೆ
17. ಭಾರತಿ.ಬಿ.ವಿ

‍ಲೇಖಕರು Admin

October 11, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: