ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರೇಣುಕಾ ರಮಾನಂದ್ ಗೆ ಗೊಂದಲ..

‘ಅವಧಿ’ಯ ಬರಹಗಾರರಾದ, Poet of the Week ಮನ್ನಣೆಗೆ ಪಾತ್ರರಾದ ರೇಣುಕಾ ರಮಾನಂದ್ ಚೊಚ್ಚಲ ಕವಿತಾ ಸಂಕಲನದ ಸಂಭ್ರಮದಲ್ಲಿದ್ದಾರೆ.

‘ಪಲ್ಲವ ಪ್ರಕಾಶನ’ದ ಮೂಲಕ ಹೊಸ ಪ್ರತಿಭೆಗಳ ಏಕೈಕ ಕೊಂಡಿಯಾದ ವೆಂಕಟೇಶ್ ಅವರು ಈ ಕೃತಿ ಪ್ರಕಟಿಸುತ್ತಿದ್ದಾರೆ

ಯಥಾ ಪ್ರಕಾರ ಖ್ಯಾತ ಕಲಾವಿದ ಜಿ ಅರುಣ್ ಕುಮಾರ್ ಅವರ ಮೊರೆ ಹೋಗಿದ್ದಾರೆ. ಅರುಣ್ ಕುಮಾರ್ ಅವರದ್ದು ಸದಾ ದೊಡ್ಡ ಮನಸ್ಸು. ಕವಿತೆಗಳೆಂದರೆ ಒಂದು ಹಿಡಿ ಹೆಚ್ಛೇ ಪ್ರೀತಿ. ಹಾಗಾಗಿ ಒಂದರ ಬದಲು ಐದು ಮುಖಪುಟ ಕೈಗಿಟ್ಟಿದ್ದಾರೆ.

ಈಗ ರೇಣುಕಾ ರಮಾನಂದ್ ಗೆ ಗೊಂದಲ. ಯಾರು ಹಿತವರು ಈ ಐವರೊಳಗೆ? ಅಂತ. ನೀವೂ ಸಹಾಯ ಮಾಡಿ. ಇಲ್ಲಿರುವ ಮುಖಪುಟಗಳ ಪೈಕಿ ಬೆಸ್ಟ್ ಯಾವುದು ಅಂತ ತಿಳಿಸಿ

‍ಲೇಖಕರು avadhi

12 February, 2018

12 Comments

  1. Nagraj Harapanahalli

    ಮೊದಲನೆಯ ಮುಖಪುಟ ಚೆಂದ

  2. SHIVA SIMHA

    5TH SIR

  3. Shridhar Nayak

    ೪ನೇದು.

  4. Sangeeta Kalmane

    ಕೊನೆಯದು

  5. nasrin

    ಕೊನೆಯ ಪುಟ nice….

  6. Sindhuchandra hegde

    ಮೀನುಪೇಟೆ ಆಗಿದ್ದರಿಂದ 5 ಯದು

  7. ಮಾಹಿ

    5th

  8. Nagaraj d g

    ಕೊನೆಯದು ಇಲ್ಲವೇ ಮೊದಲನೆಯದು…

  9. ಸೃಜನ್

    ನಾಲ್ಕನೆಯದು ತುಂಬಾ ಇಷ್ಟ ಆಯ್ತು

  10. saroja rao

    ನನಗೆ ನಾಲ್ಕನೆ ಯದು ಹಿಡಿಸಿತು. ಸರೊಜಾ ರಾವ್

  11. ಸದಾಶಿವ್ ಸೊರಟೂರು

    ಕೊನೆಯದು

  12. tmnoourlla

    ಐದನೆಯದು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading