‘…ರಾಜ್ ರವರಿಗೆ ಯಾವಾಗ ಬೆಂಬಲ ನೀಡಿ ಬೆಳೆಸಬೇಕಿತ್ತೋ ಆಗ ಮಾಧ್ಯಮಗಳು ಅವರಿಗೆ ವಿಮುಖವಾಗಿದ್ದವು. ಯಾವಾಗ ಅದರ ಅಗತ್ಯವಿರಲಿಲ್ಲವೋ ಅಥವಾ ಕ್ರಿಟಿಕಲ್ ಆಗಿರಬೇಕಿತ್ತೋ ಆಗ ಓಲೈಕೆ ರಾಜಕಾರಣದಲ್ಲಿ ನಿರತವಾಗಿದ್ದವು..’ ಎಂದು ಗೆಳೆಯ ಕೆ. ಪುಟ್ಟಸ್ವಾಮಿ ‘ಸಿನಿಮಾ ಯಾನ’ದಲ್ಲಿ ಬರೆದಿದ್ದಾರೆ. ಚಿಂತನಾರ್ಹ ಮಾತುಗಳು.
ಈ ಪುಸ್ತಕದಲ್ಲಿ ರಾಜ್ ಕುರಿತ ಅಧ್ಯಾಯದಲ್ಲಿ ನನ್ನ ಮೆಚ್ಚಿನ ಇನ್ನೊಂದು ಸಾಲು- ‘ರಾಜ್ ರ ತೆರೆಯ ಮೇಲಿನ ಅಭಿನಯ ಮನುಷ್ಯಸಹಜವಾಗಿ ಕಂಡರೆ ನಿಜಜೀವನದ ಮುತ್ತುರಾಜ್ ವರ್ತನೆ ಕೃತಕವೆಂಬಂತೆ ಕಾಣುತ್ತಿತ್ತು…’! ಎಂದು ಎನ್ ಎಸ್ ಶಂಕರ್ ತಮ್ಮ ನೆನಪುಗಳನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು.
ಅದನ್ನು ಓದಿದಾಗ, ಡಾ ರಾಜ್ ತೀರಿಕೊಂಡಾಗ ದೇವನೂರರು ಹೇಳಿದ ಮಾತು ನೆನಪಾಯ್ತು..
`ರಾಜ್ಕುಮಾರ್ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಎಂಬ ವ್ಯಕ್ತಿ ತೀರಿಕೊಂಡಂತೆ ಈಗ ಅನಿಸುತ್ತದೆ’ ಎಂದು ಸಾಹಿತಿ ದೇವನೂರು ಮಹಾದೇವ ತಮ್ಮ ಅನಿಸಿಕೆ ಹೇಳಿಕೊಂಡಿದ್ದರು.
ಇದು ಮಹದೇವ…. ಗ್ರೇಟ್
So true! I have always wondered how a person who has acted in versatile roles on screen can (pretend to) be so naive and innocent in real life.
nage tumba ishtavada patrike, modala sala odutiddene, nan e mail kottidene, kalistira?
ರಾಜ್ಕುಮಾರ್ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಎಂಬ ವ್ಯಕ್ತಿ ತೀರಿಕೊಂಡಂತೆ ಈಗ ಅನಿಸುತ್ತದೆ’ amazing sentence