ರಾಜ್ ಇನ್ನಿಲ್ಲವಾದಾಗ ದೇವನೂರು ಹೇಳಿದ್ದು..

‘…ರಾಜ್ ರವರಿಗೆ ಯಾವಾಗ ಬೆಂಬಲ ನೀಡಿ ಬೆಳೆಸಬೇಕಿತ್ತೋ ಆಗ ಮಾಧ್ಯಮಗಳು ಅವರಿಗೆ ವಿಮುಖವಾಗಿದ್ದವು. ಯಾವಾಗ ಅದರ ಅಗತ್ಯವಿರಲಿಲ್ಲವೋ ಅಥವಾ ಕ್ರಿಟಿಕಲ್ ಆಗಿರಬೇಕಿತ್ತೋ ಆಗ ಓಲೈಕೆ ರಾಜಕಾರಣದಲ್ಲಿ ನಿರತವಾಗಿದ್ದವು..’ ಎಂದು ಗೆಳೆಯ ಕೆ. ಪುಟ್ಟಸ್ವಾಮಿ ‘ಸಿನಿಮಾ ಯಾನ’ದಲ್ಲಿ ಬರೆದಿದ್ದಾರೆ. ಚಿಂತನಾರ್ಹ ಮಾತುಗಳು.

ಈ ಪುಸ್ತಕದಲ್ಲಿ ರಾಜ್ ಕುರಿತ ಅಧ್ಯಾಯದಲ್ಲಿ ನನ್ನ ಮೆಚ್ಚಿನ ಇನ್ನೊಂದು ಸಾಲು- ‘ರಾಜ್ ರ ತೆರೆಯ ಮೇಲಿನ ಅಭಿನಯ ಮನುಷ್ಯಸಹಜವಾಗಿ ಕಂಡರೆ ನಿಜಜೀವನದ ಮುತ್ತುರಾಜ್ ವರ್ತನೆ ಕೃತಕವೆಂಬಂತೆ ಕಾಣುತ್ತಿತ್ತು…’! ಎಂದು ಎನ್ ಎಸ್ ಶಂಕರ್ ತಮ್ಮ ನೆನಪುಗಳನ್ನು ಫೇಸ್ ಬುಕ್ಕಿನಲ್ಲಿ ಹಂಚಿಕೊಂಡಿದ್ದರು.

ಅದನ್ನು ಓದಿದಾಗ, ಡಾ ರಾಜ್ ತೀರಿಕೊಂಡಾಗ ದೇವನೂರರು ಹೇಳಿದ ಮಾತು ನೆನಪಾಯ್ತು..

`ರಾಜ್ಕುಮಾರ್ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಎಂಬ ವ್ಯಕ್ತಿ ತೀರಿಕೊಂಡಂತೆ ಈಗ ಅನಿಸುತ್ತದೆ’ ಎಂದು ಸಾಹಿತಿ ದೇವನೂರು ಮಹಾದೇವ ತಮ್ಮ ಅನಿಸಿಕೆ ಹೇಳಿಕೊಂಡಿದ್ದರು.

 

‍ಲೇಖಕರು g

April 24, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. ಹುಲಿಕುಂಟೆ ಮೂರ್ತಿ

    ಇದು ಮಹದೇವ…. ಗ್ರೇಟ್

    ಪ್ರತಿಕ್ರಿಯೆ
  2. Radhika

    So true! I have always wondered how a person who has acted in versatile roles on screen can (pretend to) be so naive and innocent in real life.

    ಪ್ರತಿಕ್ರಿಯೆ
  3. Suprabha

    nage tumba ishtavada patrike, modala sala odutiddene, nan e mail kottidene, kalistira?

    ಪ್ರತಿಕ್ರಿಯೆ
  4. ningaraju

    ರಾಜ್ಕುಮಾರ್ ಪಾತ್ರ ಮಾಡುತ್ತಿದ್ದ ಮುತ್ತುರಾಜ್ ಎಂಬ ವ್ಯಕ್ತಿ ತೀರಿಕೊಂಡಂತೆ ಈಗ ಅನಿಸುತ್ತದೆ’ amazing sentence

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: