ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧಾ ಫಲಿತಾಂಶ …

ಸಾಗರ್ ಫೋಟೊಗ್ರಫಿ ಸೊಸೈಟಿ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆಯ ಫಲಿತಾಂಶ.

ಮಲೆನಾಡಿನ ಮಡಿಲಲ್ಲಿ ಕಾರ್ಯನಿರತರಾಗಿರುವ ಸಾಗರ ಫೋಟೊಗ್ರಫಿಕ್ ಸೊಸೈಟಿಯು 10ನೇ ರಾಜ್ಯಮಟ್ಟದ ಎರಡು ವಿಷಯಾಧಾರಿತ ಛಾಯಾಚಿತ್ರ ಸ್ಪರ್ಧೆಯನ್ನು ಯುವಜನರಿಗಾಗಿ ಇತ್ತೀಚೆಗೆ ಅಯೋಜಿಸಿದ್ದು ರಾಜ್ಯದ 15 ಜಿಲ್ಲೆಗಳಿಂದ ನೂರಾರು ಛಾಯಾಚಿತ್ರಗ್ರಾಹಕರು ಭಾಗವಹಿಸಿದ್ದು, ಅವರ 120 ಚಿತ್ರಗಳು ಪ್ರದರ್ಶನ ಯೋಗ್ಯವೆಂದು ಹಾಗೂ ಅವುಗಳಲ್ಲಿ ಕೆಲವೊಂದು ಬಹುಮಾನ ವಿಜೇತವೆಂದು, ಖ್ಯಾತ ಛಾಯಾ ಚಿತ್ರಕಾರ ಹಾಗೂ ಪತ್ರಕರ್ತ ಶ್ರೀ ಎಂ.ಈಶ್ವರಯ್ಯ, ಉಡುಪಿ ಅವರು ತೀರ್ಪು ನೀಡಿರುತ್ತಾರೆ.

ಬಹುಮಾನ ವಿತರಣ ಸಮಾರಂಭ ಹಾಗೂ ಛಾಯಾಚಿತ್ರ ಪ್ರದರ್ಶನವೂ ಇದೇ ನವೆಂಬರ್ 26ರಂದು ಸಾಗರದಲ್ಲಿ ನಡೆಯಲಿದೆ. ಹಾಗೂ ಪ್ರದರ್ಶನವೂ ನವೆಂಬರ್ 28ರವರೆಗೆ ತೆರೆದಿರುತ್ತದೆ. ನಂತರ ರಾಜ್ಯದ ಅನೇಕ ಸ್ಥಳಗಳಲ್ಲಿ ಪ್ರತಿವರ್ಷದಂತೆ ಈ ಛಾಯಾಚಿತ್ರ ಪ್ರದರ್ಶನ ನಡೆಯಲಿದೆ. ಸ್ಪರ್ಧೆಯ ಪಲಿತಾಂಶ ಹೀಗಿದೆ.

ಬಹುಮಾನ ವಿಜೇತರು.
ವಿಭಾಗ ೧: ಗ್ರಾಮೀಣ ಬದುಕು.
ಪ್ರಥಮ ಬಹುಮಾನ: ರಾಮು ಕುಂಜೂರು. ಉಡುಪ
ದ್ವಿತೀಯ ಬಹುಮಾನ: ಸುದೀಂದ್ರ ಎಂ.ಹಬೀಬ್, ಹುಬ್ಬಳ್ಳಿ,
ತ್ರತೀಯ ಬಹುಮಾನ: ಶ್ರವಣ ಪಿ.ಎಂ. ತಾಳಗುಪ್ಪ

ವಿಭಾಗ ೨: ಕ್ರೀಡಾಕ್ಷಣಗಳು.
ಪ್ರಥಮ ಬಹುಮಾನ: ಸಲೀಂ ಬಾಳಬಟ್ಟಿ, ಮುಂಡರಗಿ.
ದ್ವಿತೀಯ ಬಹುಮಾನ: ಎಂ ರಾಮು. ಬೆಂಗಳೂರು.
ತ್ರತೀಯ ಬಹುಮಾನ: ನಾಗರಾಜ ಟಿ ಸುರಣಗಿ. ಲಕ್ಷ್ಮಿಶ್ವರ ಗದಗ.

ಮೇಲಿನ ಎರಡು ವಿಭಾಗಗಳಿಂದ ಒಟ್ಟಾರೆ ವಿಶೇಷ ಬಹುಮಾನ
ಅತ್ಯುತ್ತಮ ಬೆಳಕಿನ ಸಂಯೋಜನ ಪ್ರಶಸ್ಥಿ : ಹೇಮನಾಥ ಪಡುಬಿದ್ರಿ. ಉಡುಪಿ.
ಅತ್ಯುತ್ತಮ ಶಾಲ ವಿದ್ಯಾರ್ಥ ಪ್ರಶಸ್ಥಿ : ಟಿ.ಎ.ಸಾರಂಗ ಸಾಗರ.
ಅತ್ಯುತ್ತಮ ಮಹಿಳಾ ಪ್ರದರ್ಶಕಿ ಪ್ರಶಸ್ಥಿ : ಹೇಮಾಶ್ರೀ. ಬೆಂಗಳೂರು.

ಪ್ರಶಂಸಾ ಪತ್ರಗಳು.
ಗ್ರಾಮೀಣ ಬದುಕು: ೧]ಹೆಚ್.ಎಸ್.ಬ್ಯಾಕೋಡ್. ಬೆಂಗಳೂರು.
೨]ಉಮಾಶಂಕರ್ ಬಿ.ಎನ್. ದೊಡ್ಡಬಳ್ಳಾಪುರ.
೩]ನಾಮದೇವ ಕಾಗದಗಾರ, ಕುರುವಟ್ಟಿ. ಬಳ್ಳಾರಿ.
೪]ವಿ.ಜಿ.ಶ್ರೀಧರ್. ಮೈಸೂರು.

ಕ್ರೀಡಾಕ್ಷಣಗಳು. ೧] ಕಾರ್ತಿಕ್ ಯಾದವ್ ಮೈಸೂರು.
೨]ತೇಜಸ್ ಕೆ.ಅರ್. ಬೆಂಗಳೂರು.
೩]ನಾಗರಾಜ್ ಜಿ. ಬೆಲ್ಲದ. ಕೊಪ್ಪಳ.
೪]ಹೇಮಾಶ್ರೀ. ಬೆಂಗಳೂರು.

‍ಲೇಖಕರು avadhi

11 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. sughosh s. nigale

    ವಿಜೇತರಾದ, ಭಾಗವಹಿಸಿದ ಎಲ್ಲರಿಗೂ ಹೃತ್ಪೂರ್ವಕ ಅಭಿನಂದನೆಗಳು…. 🙂

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading