ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ರಜಿಯಾ ಡಿ ಬಿ ಹೊಸ ಕವಿತೆ – ಕಪಟ…

ರಜಿಯಾ ಡಿ ಬಿ

ಹಂಚಿ ಹೋಗುವ
ಮುಗ್ಧ ಮನಸ್ಸುಗಳೇ
ಈ ತುಂಡು ಬಟ್ಟೆಗೆ
ಯಾರೋ ಬಿತ್ತಿದ್ದ;
ಈ ವಿಷ ಬೀಜವು
ನಿಮ್ಮ ವಿಚಾರಗಳ
ವಿಕಾಸಕ್ಕೆ ಕೊಳ್ಳಿ ಇಡುವ
ಷಡ್ಯಂತ್ರಕ್ಕೆ
ಬಲಿಯಾಗದೆ

ಪಥ

ಸಂಕುಚಿತ
ಗೋಡೆಗಳಿಂದ
ಶುಷ್ಕ ಕಟ್ಟಲೆಗಳಿಂದ
ಹೊರ ಬಾ—
ನಿರ್ಮಲ ವಿಚಾರಗಳು
ಪರಿಪೂರ್ಣತೆ ಎಡೆಗೆ
ತಲೆಯೆತ್ತಿ ನಡೆಸುತ್ತವೆ.

ಆತಂಕ

ಆ –ನಯವಾದ
ಮಾತು ಕೇಳಿದಾಗ;
ಗಾಬರಿಯಾಗುವೆ
ಮತ್ತೇನೋ ಮೋಡಿಯ
ಹೊಂಚು ಎಂಬ
ಅಳುಕಲ್ಲೇ

‍ಲೇಖಕರು Admin

7 March, 2022

1 Comment

  1. T S SHRAVANA KUMARI

    ತುಂಬಾ ಚೆನ್ನಾಗಿದೆ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading