ರಂಗಾಯಣ ಸಿಜಿಕೆ ನೆನಪಿಗಾಗಿ ರಂಗೋತ್ಸವ ಹಮ್ಮಿಕೊಂಡಿದೆ. ಜೂನ್ ೨೭ 20-6-2010 – ನಾಟಕ – ಆ ಊರು ಈ ಊರು – ತಂಡ – ರಂಗಾಯಣ, ಧಾರವಾಡ ಘಟಕ
27-6-2010 – ನಾಟಕ – ಗಾಂಧಿ ಬಂದ – ತಂಡ – ರಂಗಮಂಟಪ, ಬೆಂಗಳೂರು
4-7-2010 – ನಾಟಕ – ಮಳೆ ನಿಲ್ಲುವವರೆಗೆ – ತಂಡ – ಸದಾನಂದ ಪ್ರತಿಷ್ಠಾನ, ಮಂಗಳೂರು
11-7-2010 – ನಾಟಕ – ಮಹಾಭಾರತ ಎರಡು ನೋಟ – ತಂಡ – ಉದಯ ಕಲಾವಿದರು, ಸಾಗರ
18-7-2010 – ನಾಟಕ – ಬಹುಮುಖಿ – ತಂಡ – ಸಂಚಯ, ಬೆಂಗಳೂರು
25-7-2010 – ನಾಟಕ – ಮುಕ್ತಧಾರ – ತಂಡ – ಸಮತೆಂಟು, ಮೈಸೂರು
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments