ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಾವುದು ಬೆಸ್ಟ್ ಅಂತ ಕೇಳ್ತಿದ್ದಾರೆ ಮಾವಲಿ..

ನಮ್ಮ ಅಂಕಣಕಾರರಾದ ಶಿವಕುಮಾರ ಮಾವಲಿ ಅವರು ಹೊಸ ನಾಟಕ ‘ಸುಪಾರಿ ಕೊಲೆ’ ಸಧ್ಯದಲ್ಲೇ ಪ್ರಕಟವಾಗಲಿದೆ 

ಅವರ ಕಥೆಯೊಂದನ್ನು ಅವರೇ ರಂಗರೂಪಕ್ಕಿಳಿಸಿದ್ದಾರೆ 

ಇದು ಈಗಾಗಲೇ ರಂಗವೇರಿದೆ ಕೂಡಾ 

ಈಗ ಮುದ್ದಾದ ಮೂರು ಮುಖಪುಟಗಳನ್ನು ಅರುಣ್ ಕುಮಾರ್ ಅವರ ಕೈಗಿಟ್ಟಿದ್ದಾರೆ 

ಮಾವಲಿ ಅವರನ್ನು ಗೊಂದಲಕ್ಕೆ ದೂಡಿದ್ದಾರೆ 

ನೀವೇ ಹೇಳಿ ಈ ಮೂರರಲ್ಲಿ ಯಾವುದು ಬೆಸ್ಟ್ ?

‍ಲೇಖಕರು avadhi

24 September, 2018

3 Comments

  1. Sasimanchi

    3&2

  2. Prakash

    Either 2nd or 3rd one may fit.

  3. Shivakumar mavali R M

    Thanks for your opinion …

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading