ಯಶೋದಾ ರಾಜು ಸಾಹಿತ್ಯ ಕೇಂದ್ರ ಫೋಟೋ ಆಲ್ಬಂ

ಖ್ಯಾತ ಪತ್ರಕರ್ತೆ, ‘ಲಾಡ್ಲಿ’ ಮಾಧ್ಯಮ ಪ್ರಶಸ್ತಿ ವಿಜೇತೆ ಯಶೋದಾ ರಾಜು ಅವರು ಅಪ್ತ ಸಲಹೆ ಹಾಗೂ ಸಾಹಿತ್ಯವನ್ನು ಬೆಸುಗೆ ಹಾಕುವ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ತಾವು ವಿಭಿನ್ನವಾಗಿ ಆರಂಭಿಸಿರುವ ‘ಸುಮನಾ ಆಪ್ತ ಸಲಹಾ ಕೇಂದ್ರ’ದಲ್ಲಿ ಸಾಹಿತ್ಯವನ್ನೂ ಒಳಗು ಮಾಡಿದ್ದರು. ಸಾಹಿತ್ಯವನ್ನು ಆಪ್ತ ಸಲಹೆಯ ಒಂದು ಭಾಗವಾಗಿ ಮಾಡಬೇಕೆಂಬ ಅವರ ಹಂಬಲಕ್ಕೆ ಪತ್ರಕರ್ತ ಜಿ ಎನ್ ಮೋಹನ್, ದಾದಾಪೀರ್, ಪ್ರದೀಪ್ ಸೇರಿದಂತೆ ಹಲವಾರು ಸಾಕ್ಷಿಯಾದರು

ಸಲಹಾ ಕೇಂದ್ರದ ಕವಿಗೋಷ್ಠಿ ಹಾಗೂ ಉದ್ಘಾಟನೆಯ ಫೋಟೋ ಆಲ್ಬಮ್ ಇಲ್ಲಿದೆ-

‍ಲೇಖಕರು avadhi

February 3, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: