ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಯಪ್ಪಾ ಅದೇನು ಕುಣಿದರು ಕಣ್ರೀ.. !

ಯಪ್ಪಾ ಅದೇನು ಕುಣಿದರು ಕಣ್ರೀ.. !ಎಲ್ರೂ ಮೈಕ್ಲಿ  ಜಾಕ್ಸನ್ನುಗಳೇ, ಪ್ರಭುದೇವಗಳೇ :-). ನಾನೇನ್  ಕಡಿಮೆ ಅಂತ ಒಬ್ಬ ಬಾಟಲನ್ನು  ತಲೆ ಮೇಲೆ ಇಟ್ಟುಕೊಂಡು ಕುಣಿದು ಕುಪ್ಪಳಿಸಿದರೆ ಮತ್ತೊಬ್ಬ ಉರುಳಾಡಿ ಸಂತೋಷ ವ್ಯಕ್ತಪಡಿಸಿದ. ಅಯ್ಯೋ ಅಯ್ಯೋ ಎಲ್ರಿ ಸಿಕ್ತಾರೆ  ಇಂತಹ ಅಪರೂಪದ ಪ್ರತಿಭೆಗಳು? 🙂 . ಶನಿವಾರ ಇಡಿ ದಿನ  ಸಂತ ಪುಟ್ಟರಾಜ ಗವಾಯಿಗಳಿಗೆ ಶೋಕಾಚರಣೆ ಮಾಡಿ ರಾತ್ರಿ ಆ ದುಃಖ ತಡೆಯಲಾಗದೆ ಎಂತಹ ಬೇಜಾನ್ ಪಾರ್ಟಿ :-). ಅತ್ಯಂತ ಹೇಯ ವರ್ತನೆ ಕಿಮ್ಸ್ ವೈದ್ಯೋ ಡ್ಯಾ ನ್ಸೋ ಎಣ್ಣೆ ರಾಜ ! 🙂

ಕನಿಷ್ಠ ಸ್ವಲ್ಪ ದಿನ ಮುಂದೆ ಹಾಕಿದ್ರೆ ಯಾವ ರಾಜ್ಯ ಕೊಳ್ಳೆ ಹೋಗ್ತಾ ಇತ್ತೋ ದೇವರೇ ಬಲ್ಲ. ಸಾಮಾನ್ಯವಾಗಿ ನಾನು ಕೇಳಿದಂತೆ, ವೈದ್ಯರ  ಜೊತೆ ಕೆಲಸ ಮಾಡಿದವರು ಹೇಳೋದು ವಿಶ್ವದಲ್ಲಿ ಅತಿ ಹೆಚ್ಚು ಕೊಳಕರು ಅಂದ್ರೆ ಡಾಕ್ಟರ್ಗಳು ಮಾತ್ರ. ಅವರ ಸ್ವಭಾವ , ಅವರ ಬದುಕಿನ ವೈಖರಿ ಎಲ್ಲವೂ ಗಲೀಜಂದ್ರೆ ಗಲೀಜು. ಅಂತಹ ವೈದ್ಯ ಕೇವಲ ಸ್ಟಾಫ್ ಮುಂದೆ ಮಾತ್ರವಲ್ಲ ,ಇಡೀ ಸಮಾಜದ ಮುಂದೆ ತಾವೆಷ್ಟು ಗಲೀಜು ಎನ್ನುವದನ್ನು ಸಾರಿ ತೋರಿಸಿ ಬಿಟ್ರು. ಛಿ! ನಾಚಿಕೆಗೇಡು.
ನಿನ್ನೆ ಟೀವಿ ನೈನ್ ವಾಹಿನಿಯಲ್ಲಿ ನಿರೂಪಕ ರೆಹಮಾನ್ ಈ ಕಿಮ್ಸ್ ಕಿಂಗಳ ಬಗ್ಗೆ ಹೇಳುವಾಗ ಅತ್ಯಂತ ದುಃಖ ಆಯ್ತು

ಪೂರ್ಣ ಓದಿಗೆ ಭೇಟಿ ಕೊಡಿ- ಮೀಡಿಯಾ ಮೈಂಡ್

‍ಲೇಖಕರು avadhi

21 September, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading