ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮೀಡಿಯಾ ಮೈಂಡ್ ನಲ್ಲಿ ‘ಪತ್ರಿಕಾ ಪ್ರವರ’

Insider Exclusive Logoಇದು ಸುಮಾರು 5 ವರ್ಷದ ಹಿಂದಿನ ಮಾತು. ನಾನು ಬಹುಷಃ Vijay Times ನಲ್ಲಿದ್ದೆ ಅಂತ ಕಾಣೋತ್ತೆ. ಸರಿ ಒಮ್ಮೆ ನನಗೆ, ನ್ಯಾಷನಲ್ ಕಾಲೇಜ್ನಲ್ಲಿ ನಡೆಯುವ ಯಾವುದೋ ವಿಜ್ಞಾನದ ಸೆಮಿನಾರ್ ಗೆ ನನ್ನನು ಕಳುಹಿಸಲಾಗಿತ್ತು. ನಾನು ವಿಜ್ಞಾನದಲ್ಲಿ ಪದವಿ ಪಡೆದೇ ಅಂತಲೋ ಇಲ್ಲ ನವಿಲು ಕುಣಿದುದನ್ನುನೋಡಿ ಕೆಂಬೂತ ಕುಣಿತು ಅಂತಲೋ, ಗೊತ್ತಿಲ್ಲ. ವಿಜ್ಞಾನದ ಬಗ್ಗೆ ಲೇಖನ ಬರೀಬೇಕು ಅಂತ ಇದ್ದಕ್ಕಿದ್ದಂತೆ ಅನಿಸತೊಡಗಿತು.

ಆ ಕಾರ್ಯಕ್ರಮದ ಉದ್ಘಾಟನೆಗೆ IISc Director ಬಲರಾಂ ಅವರನ್ನು ಕರೆಸಲಾಗಿತ್ತು. ಕಾಲೇಜಿನ ಸಭಾಂಗಣ ವಿದ್ಯಾರ್ಥಿಗಳಿಂದಲೇ ಕಿಕ್ಕಿರಿದಿತ್ತು. ಮಾದ್ಯಮದವರು ನನ್ನನ್ನು ಬಿಟ್ಟರೆ ಯಾರು ಇರಲಿಲ್ಲ. ಬೇಜಾರಾಗುವ ಬದಲು ನಂಗೆ ತುಂಬ ಖುಷಿ ಆಯಿತು. ಒಂದು exclusive story ಸಿಕ್ಕಿತು ಅಂತ ಕನಸ್ಸು ಕಾಣಲು ಶುರು ಮಾಡಿದೆ. ಕೆಲಸಕ್ಕೆ ಸೇರಿ ಇನ್ನು ಎರೆಡೋ ಮೂರೋ ತಿಂಗಳಾಗಿತ್ತು. ಹಾಗಾಗಿ byline ಹುಚ್ಚು ಬೇರೆ

ಪೂರ್ಣ ಓದಿಗೆ ಭೇಟಿ ಕೊಡಿ: ಮೀಡಿಯಾ ಮೈಂಡ್


‍ಲೇಖಕರು avadhi

11 September, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading