ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮೀಡಿಯಾ ಮಿರ್ಚಿ’ಯಲ್ಲಿ ಬದಲಾವಣೆಯ ಹರಿಕಾರರು

cam-news-1-3

ಕುವೆಂಪು ಅವರ ‘ಜಲಗಾರ’ ನಾಟಕದಲ್ಲಿ ಜಗದ ಕೊಳೆ ತೆಗೆಯುವ ಜಲಗಾರನೊಬ್ಬ ಬರುತ್ತಾನೆ. ಹಾಗೆ ಅಲ್ಲೊಬ್ಬ ಸೌದಿ, ಇಲ್ಲೊಬ್ಬ ಪ್ಯಾಟಿ, ಇನ್ನೆಲ್ಲೋ ಒಂದು ಪತ್ರಕರ್ತರ ಸಂಘ ಪೊರಕೆ ಹಿಡಿದು ನಿಂತಿದೆ. ಅವರಿಗೆ ಗೊತ್ತಾಗಿದೆ ನಮ್ಮ ಊರುಗಳ ಕೊಳೆ ನಾವೇ ತೊಳೆಯಬೇಕು ಅಂತ. ಪಿ ಸಾಯಿನಾಥ್ ಎಂಬ ಮಾಧ್ಯಮ ಲೋಕದ ಭಿನ್ನ ಪಯಣಿಗನೊಬ್ಬ ಹುಟ್ಟಿದ್ದೂ ಹೀಗೇ  ಅಲ್ಲವೇ. ರವೀಂದ್ರನಾಥ ಟ್ಯಾಗೂರರ ಪದ್ಯವೊಂದಿದೆ. ಜಗತ್ತೆಲ್ಲಾ ಕತ್ತಲೆಯಲ್ಲಿ ಮುಳುಗಿದ್ದಾಗ ಪುಟ್ಟ ಹಣತೆಯೊಂದು ಹೇಳುತ್ತದೆ- ‘ಭಯಪಡಬೇಡಿ ನಾನಿದ್ದೇನೆ’.

ಚಂದ್ರನ ಮೇಲೆ ನೀರಿದೆ ಎಂಬುದನ್ನು ಕಂಡು ಹಿಡಿಯುತ್ತೇವೆ. ಆದರೆ ನಮ್ಮ ಊರುಗಳಲ್ಲೇ ಕುಡಿಯಲೂ ಒಂದು ಹನಿ ನೀರಿಲ್ಲ ಎಂದು ಗೊತ್ತಾಗದೇ ನಿಂತಿದ್ದೇವೆ. ಅಂತಹವರ ಮಧ್ಯೆ ಈ ಬದಲಾವಣೆಯ ಹರಿಕಾರರು ಇದ್ದಾರೆ ಎಂಬುದೇ ಸಮಾಧಾನ.

ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

28 September, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading