ಮಾನವನ ದುರಂತಗಳನ್ನು ಚಪ್ಪರಿಸಿ, ಚಪ್ಪರಿಸಿ ಬಿತ್ತರಿಸುವುದು ಮೀಡಿಯಾದ ಸಂವೇದನಾರಾಹಿತ್ಯಕ್ಕೆ ಒಂದು ಕೆಟ್ಟ ಉದಾಹರಣೆ. ಒಬ್ಬನ ಖಾಸಗಿ ಬದುಕನ್ನು ಅತ್ಯಂತ ಅಸಹ್ಯವಾಗಿ ಮತ್ತೆ ಮತ್ತೆ ವೈಭವೀಕರಿಸುವುದೂ ಅಷ್ಟೇ ಕೆಟ್ಟ ಚಾಳಿ. ಒಂದು ನ್ಯೂಸ್ ಚಾನೆಲ್ ದಿನದ ಇಪ್ಪತ್ನಾಕು ಗಂಟೆ ಸುದ್ದಿ ಬಿತ್ತರಿಸಬೇಕಾದ ಒತ್ತಡಕ್ಕೆ ಸಿಲುಕಿದಾಗ, ಇಂತಹ ಪ್ರವೃತ್ತಿ ಸುಲಭದ ಅಡ್ಡದಾರಿ ಹಿಡಿಯುತ್ತದೆ. ಇದಕ್ಕೆ ಸ್ವಯಂ ನಿಯಂತ್ರಣವೆ ಮದ್ದು.
gÀAUÀ «ªÀıÉð ¸ÉÆgÀVgÀĪÀ §UÉÎ f.J£ï.ªÉÆúÀ£ï ºÀwÛgÀ EwÛÃZÉUÉ £Á£ÀÄ ªÀiÁvÀ£ÁrzÀ £É£À¥ÀÄ. D «µÀAiÀÄ EAzÀÄ ‘«ÄÃrAiÀiÁ «Äað’AiÀÄ°è ¥Àæ¸ÁÛ¥ÀªÁVgÀĪÀÅzÀÄ CvÀåAvÀ ¸ÁªÀĬÄPÀ. D ¤nÖ£À°è ªÀiÁzsÀåªÀÄzÀ UɼÉAiÀÄgÀÄ UÀA©üÃgÀ ¥ÀæAiÀÄvÀß ªÀiÁqÀ° JAzÀÄ £À£Àß ºÁgÉÊPÉ.
ಮಾನವನ ದುರಂತಗಳನ್ನು ಚಪ್ಪರಿಸಿ, ಚಪ್ಪರಿಸಿ ಬಿತ್ತರಿಸುವುದು ಮೀಡಿಯಾದ ಸಂವೇದನಾರಾಹಿತ್ಯಕ್ಕೆ ಒಂದು ಕೆಟ್ಟ ಉದಾಹರಣೆ. ಒಬ್ಬನ ಖಾಸಗಿ ಬದುಕನ್ನು ಅತ್ಯಂತ ಅಸಹ್ಯವಾಗಿ ಮತ್ತೆ ಮತ್ತೆ ವೈಭವೀಕರಿಸುವುದೂ ಅಷ್ಟೇ ಕೆಟ್ಟ ಚಾಳಿ. ಒಂದು ನ್ಯೂಸ್ ಚಾನೆಲ್ ದಿನದ ಇಪ್ಪತ್ನಾಕು ಗಂಟೆ ಸುದ್ದಿ ಬಿತ್ತರಿಸಬೇಕಾದ ಒತ್ತಡಕ್ಕೆ ಸಿಲುಕಿದಾಗ, ಇಂತಹ ಪ್ರವೃತ್ತಿ ಸುಲಭದ ಅಡ್ಡದಾರಿ ಹಿಡಿಯುತ್ತದೆ. ಇದಕ್ಕೆ ಸ್ವಯಂ ನಿಯಂತ್ರಣವೆ ಮದ್ದು.