ಮತ್ತೊಂದು BREAKING NEWS : ಜಿಲ್ಲಾ ಕ ಸಾ ಪ ವಿಜೇತರು ಇಲ್ಲಿದ್ದಾರೆ

೩೭೪೭ ಮತಗಳಿಂದ ಕಸಾಪ ಬೆಂಗಳೂರು ನಗರ ಅಧ್ಯಕ್ಷ ಗದ್ದುಗೆ ಏರಿದ ಮಾಯಣ್ಣ

ಬಳ್ಳಾರಿ ಜಿಲ್ಲಾ ನೂತನ ಕಸಾಪ ಅಧ್ಯಕ್ಷರಾಗಿ ಕವಿ ಸಿದ್ಧರಾಮ ಕಲ್ಮಠ ಆಯ್ಕೆ…

ಚಿತ್ರದುರ್ಗದಲ್ಲಿ ಡಾ. ದೊಡ್ಡಮಲ್ಲಯ್ಯ ಅವರಿಗೆ ಗೆಲುವು.

ಮೈಸೂರಿನ ಕಸಾಪ ಜಿಲ್ಲಾಧ್ಯಕ್ಷರಾಗಿ ವೈ.ಡಿ.ರಾಜಣ್ಣ ಆಯ್ಕೆ.

ಕಸಾಪ ವಿಜಯಪುರ ಜಿಲ್ಲಾಧ್ಯಕ್ಷರಾಗಿ ಮಲ್ಲಿಕಾರ್ಜುನ ಯಂಡಿಗೇರಿ ಹ್ಯಾಟ್ರಿಕ್ ಗೆಲುವು.

ಹಾಸನ.ಕಸಾಪ ಚುನಾವಣೆ ನಾಯಕರಹಳ್ಳಿ ಮಂಜೇಗೌಡಗೆ 530 ಮತಗಳ ಗೆಲುವು

ಗದಗ,  , ಗದಗ ಜಿಲ್ಲಾ ಕಸಾಪಾ ಅಧ್ಯಕ್ಷರಾಗಿ ಶರಣುಗೋಗೇರಿ

ಚಿಕ್ಕಬಳ್ಳಾಪುರ ಜಿಲ್ಲಾ ಕಸಾಪ ನೂತನ ಅಧ್ಯಕ್ಷರಾಗಿ ಕೈವಾರ. ಶ್ರೀನಿವಾಸ್ ಆಯ್ಕೆ

ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಎಚ್.ಬಿ.ಲಿಂಗಯ್ಯ ಆಯ್ಕೆ

ಶಿವಮೊಗ್ಗ.
ಕಸಾಪ ಶಿವಮೊಗ್ಗ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ. ಡಿ.ಬಿ.ಶಂಕರಪ್ಪ ಗೆಲವು.

ತುಮಕೂರು: ರಮಾಕುಮಾರಿ

ಕಲಬುರಗಿ-ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ
ವೀರಭದ್ರ ಸಿಂಪಿ ಗೆಲುವು
ಒಂದು ಸಾವಿರಕ್ಕೂ ಅಧಿಕ ಮತಗಳಿಂದ ಸಿಂಪಿ ಮೂರನೆ ಬಾರಿಗೆ

ಧಾರವಾಡ…
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತ್ತೊಮ್ಮೆ ಆಯ್ಕೆಯಾದ ಲಿಂಗರಾಜ ಅಂಗಡಿ
.
ದಾವಣಗೆರೆ ಕಸಾಪ ಚುನಾವಣೆ,1685 ಮತಗಳನ್ನು ಪಡೆದ ಹೆಚ್ ಎಸ್ ಮಂಜುನಾಥ ಕಸಪಾ ಜಿಲ್ಲಾದ್ಯಕ್ಷರಾಗಿ ಆಯ್ಕೆ.

ರಾಯಚೂರು -ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಡಾ.ಬಸವಪ್ರಭು ಪಾಟೀಲ ಬೆಟ್ಟದೂರು

ರಾಮನಗರ ಜಿಲ್ಲಾ
ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಸಿಂ.ಲಿಂ.ನಾಗರಾಜು ಅವರಿಗೆ ಗೆಲವು.

ಕೋಲಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ .ನಾಗಾನಂದ ಕೆಂಪರಾಜ್ ಜಯ.

ಬೀದರ್ – ಸುರೇಶ್ ಚನಶೆಟ್ಟಿ,

ಚಾಮರಾಜನಗರ-ಬಿ.ಎಸ್ .ವಿನಯ್

ಉತ್ತರ ಕನ್ನಡ- ಆರವಿಂದ ಕರ್ಕಿಗೋಡಿ

ಕೋಲಾರ- ನಾಗಾನಂದ ಕೆಂಪರಾಜು

ಕೊಡಗು – ಲೋಕೇಶ್ ಸಾಗರ್

‍ಲೇಖಕರು Admin

February 28, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: