ಎ ಆರ್ ಮಣಿಕಾಂತ್ ಅವರ ‘ಹಾಡು ಹುಟ್ಟಿದ ಸಮಯ’ ಬೆಂಗಳೂರಿನಲ್ಲಿ ಬಿಡುಗಡೆಯಾಯಿತು.
ಈಗಲೇ ಭೇಟಿ ಕೊಡಿ- ಓದುಬಜಾರ್

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





ನಿಜವಾಗಿಯೂ ತುಂಬಾ ಅಚ್ಚುಕಟ್ಟಾಗಿ ನಿಯೋಜಿಸಲ್ಪಟ್ಟ ಕಾರ್ಯಕ್ರಮವಾಗಿತ್ತು
ಎಚ್.ಎ.ಎಲ್.ನ ಕರ್ನಾಟಕ ಕಲಾ ಸಂಘದವರಿಗೆ ಅಭಿವಂದನೆ ಈ ಹೊತ್ತು
ರಮೇಶ್ ಅರವಿಂದರ ಸರಳತೆ ಮತ್ತು ಲವಲವಿಕೆ ಕಂಡು ನಾನು ಬೆರಗಾದೆ
ಲೇಖಕ ಎ.ಆರ್.ಮಣಿಕಾಂತರ ಸಜ್ಜನಿಕೆಗೆ ಕಂಡು ನಾನು ಮೂಕನಾದೆ
ಕಾರ್ಯಕ್ರಮ ನಿರೂಪಿಸಿದ ಜಿಪಿ ರಾಜಣ್ಣನವರ ಕಂಠಸಿರಿಗೆ ನಾ ಮರುಳಾದೆ
ಕಸ್ತೂರಿ ಶಂಕರ್ರ ಧ್ವನಿಯಲ್ಲಿ ಇನ್ನೂ ಉಳಿದಿರುವ ಇಂಪಿಗೆ ನಾ ಸೋತು ಹೋದೆ
Manikant avara pustaka bidugade anta keliye khushi ayitu. Navella ondanondu kalada colleaugues. Manikant ee mattige belediruvudu, belesiruva Vijaya karnatakada bagge hemme aguttade. Nivedita Rao / Desai
manikanth is a well versed writer of differnt skilled articles which are likable for his fans
All the best
sunil