ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮಣಿಕಾಂತ್ ಕರೆಯುತ್ತಿದ್ದಾರೆ..

ನನ್ನ ಹೊಸ ಪುಸ್ತಕ ಹಾಡು ಹುಟ್ಟಿದ ಸಮಯ ಜನವರಿ 10 ರ ಬೆಳಿಗ್ಗೆ 10-30ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಬಿಡುಗಡೆ ಆಗಲಿದೆ.
ನಟ ರಮೇಶ್ ಅರವಿಂದ್ ಪುಸ್ತಕ ಬಿಡುಗಡೆ ಮಾಡಲಿದ್ದಾರೆ. ವಿ ಕ ದ ಸಂಪಾದಕರಾದ ಶ್ರೀ ವಿಶ್ವೇಶ್ವರ ಭಟ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಅನಂತ್ ಚಿನಿವಾರ್ ಅವರು ಪುಸ್ತಕದ ಬಗ್ಗೆ ಮಾತಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಹಾಡು ಹುಟ್ಟಿದ ಆಪ್ತ ಸಂದರ್ಭಗಳ ಬಗ್ಗೆ ನಟ ಸಿ.ಆರ್. ಸಿಂಹ, ನಿರ್ದೇಶಕ ಬಿ.ಸುರೇಶ ಮತ್ತು ನಟಿ ಅಪರ್ಣ ವಾಚಿಸಲಿದ್ದಾರೆ.
ವಿಶೇಷವಾಗಿ ಕಾಡುವ ಹಾಡುಗಳನ್ನು ಕಸ್ತೂರಿ ಶಂಕರ್, ಅರ್ಚನಾ ಉಡುಪ, ಸುನಿತಾ, ಪಂಚಮ್ ಹಳಿಬಂಡಿ, ಮಂಗಳಾ ಮತ್ತು ಜಯಪಾಲ್ ಹಾಡಲಿದ್ದಾರೆ.
ನಿಮ್ಮೆಲ್ಲರನ್ನೂ ನೋಡಲು ಈ ಸಂದರ್ಭ ಒಂದು ನೆಪವಾಗಲಿ. ದಯವಿಟ್ಟು ಬನ್ನಿ.
ಪ್ರೀತಿಯಿಂದ
ಎ ಆರ್ ಮಣಿಕಾಂತ್

‍ಲೇಖಕರು avadhi

6 January, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

9 Comments

  1. Santhosh Ananthapura

    All the best Mani ji… 🙂 😉 😉

  2. shivaprakash hm

    The Cover page is superb… 🙂
    ಶುಭಾಶಯಗಳು

  3. K VITTAL SHETTY

    yes. I will attend with my friend

  4. Rohit

    ಹೊಸತನಕ್ಕೆ ಹಂಬಲಿಸೋ ನೀವು, ಕನ್ನಡದ ಸುಮಧುರ ಹಾಡುಗಳ ಹಿನ್ನೆಲೆ ಬಗ್ಗೆ ಹೊಸದಾಗಿ ಬರೆದು ಕನ್ನಡದ ಓದುಗರಿಗೆ, ಸಿನಿಮಾ ಪ್ರಿಯರಿಗೆ ಒಂದೊಳ್ಳೆ ಉಡುಗೊರೆಯನ್ನು ಈ ಹೊಸ ವರುಷದ ಪ್ರಾರಂಭದಲ್ಲಿ ನೀಡುತ್ತಿದ್ದೀರಿ…!!!
    ನಿಮ್ಮ ಪುಸ್ತಕಕ್ಕೆ ಮೊದಲ ಗಿರಾಕಿ ನಾನೆ.. 🙂
    ಖಂಡಿತ ಕಾರ್ಯಕ್ರಮಕ್ಕೆ ನಾನು ಹಾಜಾರ್..
    ಭಾನುವಾರ ಸಿಗುವ,
    ರೋಹಿತ್

  5. prakash hegde

    ಸುಂದರ ಹಾಡುಗಳ ಕಲ್ಪನೆ…
    ಹುಟ್ಟುಗಳ ಬಗೆಗೆ ಕುತೂಹಲ ಸಹಜ…
    ಅದನ್ನು ಹುಡುಕಿ ಬರೆದ “ಮಣಿ” ಯವರಿಗೆ ಅಭಿನಂದನೆಗಳು…
    ಸುಂದರ ರವಿವಾರ..
    ಹಾಡುಗಳನ್ನು ಕೇಳುತ್ತ..
    ಸಂಗಡ ಪುಸ್ತಕಗಳ ಮೋಜು..
    ಚೆನ್ನಾಗಿರುತ್ತದೆ…
    ಖಂಡಿತ ಬರುತ್ತೇವೆ…!

  6. Kashi Subramanyam

    ದಿನ ಪತ್ರಿಕೆಯಲ್ಲಿ ಹಾಡುಹುಟ್ಟಿದ ಸಮಯ ಓದಿ ಆನಂದ ಪಡುತ್ತಿದ್ದೆ.
    ತಪ್ಪಿದಾಗ ಪರಿತಪಿಸುತ್ತಿದ್ದೆ. ಯೆಲ್ಲವನ್ನು ಓದುವ ಅವಕಾಶಿಸಿದ್ದಕ್ಕಾಗಿ ಮಣಿಕಾಂತ್ ರಿಗೆ
    ಧನ್ಯವಾದ. ಖಂಡಿತಾ ಅಲ್ಲಿಗೆ ಬರುವೆ
    ಕಾಶಿ ಸುಬ್ರಮಣ್ಯಂ

  7. Nuthan

    Adbhutavada Mukhaputa. Olleya pustaka kottiddeeri. DhanyavaadagaLu

  8. Arvind

    sir
    samaarambhada photos yaake innoo bandilla?

  9. ರಾಧಿಕಾ

    How was the program? Please post the photos.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading