ಮಂಜುನಾಥ್ ಲತಾ ಗೆ ‘ಕುಂ ವೀರಭದ್ರಪ್ಪ ಕಥಾ ಸಾಹಿತ್ಯ ಪುರಸ್ಕಾರ’.

ಬಳ್ಳಾರಿಯ ‘ಪ್ರಜ್ಞೆ ಪ್ರತಿಷ್ಠಾನ’ ಕಳೆದ ವರ್ಷದಿಂದ ನೀಡುತ್ತಿರುವ ‘ಕುಂ.ವೀರಭದ್ರಪ್ಪ ಕಥಾ ಸಾಹಿತ್ಯ ಪುರಸ್ಕಾರ’ವನ್ನು 2009-10ನೇ ಸಾಲಿಗೆ ಮೈಸೂರಿನ ಯುವ ಬರಹಗಾರ ಶ್ರೀ ಮಂಜುನಾಥ್ ಲತಾ ಅವರ ‘ಸನ್ ಆಫ್ ಸಿದ್ದಪ್ಪಾಜಿ’ ಕಥಾ ಸಂಕಲನಕ್ಕೆ ನೀಡಲಾಯಿತು.ನವೆಂಬರ್ 28ರಂದು ಬಳ್ಳಾರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಕವಿಗಳಾದ ಡಾ. ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಥೆಗಾರ ಕುಂ.ವೀರಭದ್ರಪ್ಪ ಮತ್ತಿತರರು ಹಾಜರಿದ್ದರು.

‍ಲೇಖಕರು avadhi

December 2, 2010

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

10 ಪ್ರತಿಕ್ರಿಯೆಗಳು

  1. mahanthesh.g

    congradulations. son of siddappaji ge. kum vi prashasti dorakiruvudu gatti kathegara embadukke sakshi. chintanage hacchuva krutiglu hora barali.

    ಪ್ರತಿಕ್ರಿಯೆ
  2. ವಸುಧೇಂದ್ರ

    ಮಂಜುನಾಥನಿಗೆ ಅಭಿನಂದನೆಗಳು.

    ಪ್ರತಿಕ್ರಿಯೆ
  3. V.H.veeranna manthalkar

    ಬಳ್ಳಾರಿಯ ‘ಪ್ರಜ್ಞೆ ಪ್ರತಿಷ್ಠಾನ’ ಕಳೆದ ವರ್ಷದಿಂದ ನೀಡುತ್ತಿರುವ ‘ಕುಂ.ವೀರಭದ್ರಪ್ಪ ಕಥಾ ಸಾಹಿತ್ಯ ಪುರಸ್ಕಾರ’ವನ್ನು 2009-10ನೇ ಸಾಲಿಗೆ ಮೈಸೂರಿನ ಯುವ ಬರಹಗಾರ ಶ್ರೀ ಮಂಜುನಾಥ್ ಲತಾ avara Saadhanega Sigabekaadde, prashsti padeda Geleya Manjunatha Latha Avarige Hrutpurvaka Abhinadanegalu.

    -V.H.Veeranna Manthalkar, B.Kalyan

    ಪ್ರತಿಕ್ರಿಯೆ
  4. Basavaraja halli

    ಕಥಾ ಲೋಕದ ಮೇರು ಪರ್ವತ ಕುಂ.ವೀ.ಯವರ ಹೆಸರಿನಲ್ಲಿ ಪ್ರಜ್ಙೆ ಪ್ರತಿಷ್ಠಾನ ನೀಡುತ್ತಿರುವ ‘ಕುಂ.ವೀರಭದ್ರಪ್ಪ’ ಕಥಾ ಪ್ರಶಸ್ತಿಗೆ ಭಾಜನರಾಗಿರುವ ಮಂಜುನಾಥ ಲತಾ ಅಣ್ಣಾವ್ರಿಗೆ ಹೃದಯಪೂರ್ವಕ ಅಭಿನಂದನೆಗಳು.
    ಬಸವರಾಜ ಹಳ್ಳಿ, ಹಸಮಕಲ್

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: