ಬಳ್ಳಾರಿಯ ‘ಪ್ರಜ್ಞೆ ಪ್ರತಿಷ್ಠಾನ’ ಕಳೆದ ವರ್ಷದಿಂದ ನೀಡುತ್ತಿರುವ ‘ಕುಂ.ವೀರಭದ್ರಪ್ಪ ಕಥಾ ಸಾಹಿತ್ಯ ಪುರಸ್ಕಾರ’ವನ್ನು 2009-10ನೇ ಸಾಲಿಗೆ ಮೈಸೂರಿನ ಯುವ ಬರಹಗಾರ ಶ್ರೀ ಮಂಜುನಾಥ್ ಲತಾ ಅವರ ‘ಸನ್ ಆಫ್ ಸಿದ್ದಪ್ಪಾಜಿ’ ಕಥಾ ಸಂಕಲನಕ್ಕೆ ನೀಡಲಾಯಿತು.ನವೆಂಬರ್ 28ರಂದು ಬಳ್ಳಾರಿಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಕವಿಗಳಾದ ಡಾ. ಎನ್.ಎಸ್. ಲಕ್ಷ್ಮೀನಾರಾಯಣಭಟ್ಟ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು. ಕಥೆಗಾರ ಕುಂ.ವೀರಭದ್ರಪ್ಪ ಮತ್ತಿತರರು ಹಾಜರಿದ್ದರು.
manjunath ge abhinandane
congradulations. son of siddappaji ge. kum vi prashasti dorakiruvudu gatti kathegara embadukke sakshi. chintanage hacchuva krutiglu hora barali.
ಮಂಜುನಾಥನಿಗೆ ಅಭಿನಂದನೆಗಳು.
ಬಳ್ಳಾರಿಯ ‘ಪ್ರಜ್ಞೆ ಪ್ರತಿಷ್ಠಾನ’ ಕಳೆದ ವರ್ಷದಿಂದ ನೀಡುತ್ತಿರುವ ‘ಕುಂ.ವೀರಭದ್ರಪ್ಪ ಕಥಾ ಸಾಹಿತ್ಯ ಪುರಸ್ಕಾರ’ವನ್ನು 2009-10ನೇ ಸಾಲಿಗೆ ಮೈಸೂರಿನ ಯುವ ಬರಹಗಾರ ಶ್ರೀ ಮಂಜುನಾಥ್ ಲತಾ avara Saadhanega Sigabekaadde, prashsti padeda Geleya Manjunatha Latha Avarige Hrutpurvaka Abhinadanegalu.
-V.H.Veeranna Manthalkar, B.Kalyan
abhinandanegalu manjunathavare
pritiya manjunatha lata
e prashastege abnandanegalu .
lokesh mosale
ಕಥಾ ಲೋಕದ ಮೇರು ಪರ್ವತ ಕುಂ.ವೀ.ಯವರ ಹೆಸರಿನಲ್ಲಿ ಪ್ರಜ್ಙೆ ಪ್ರತಿಷ್ಠಾನ ನೀಡುತ್ತಿರುವ ‘ಕುಂ.ವೀರಭದ್ರಪ್ಪ’ ಕಥಾ ಪ್ರಶಸ್ತಿಗೆ ಭಾಜನರಾಗಿರುವ ಮಂಜುನಾಥ ಲತಾ ಅಣ್ಣಾವ್ರಿಗೆ ಹೃದಯಪೂರ್ವಕ ಅಭಿನಂದನೆಗಳು.
ಬಸವರಾಜ ಹಳ್ಳಿ, ಹಸಮಕಲ್
tumbu manasina abhinandanegalu manjunaat.
ಕುಂವೀ. ಪ್ರಶಸ್ತಿ ನಿಜಕ್ಕೂ ಗೌರವದ ಸಂಗತಿ. ನಿಮಗೆ ಆತ್ಮೀಯ ಅಭಿನಂದನೆಗಳು ಮಂಜುನಾಥ್ ಲತಾ ಅವರೆ.
abhinandanegalu father of “son of siddappaji”