ಮಂಜುನಾಥ್ ಚಾಂದ್ ಜೊತೆಗೆ ‘ಫಟಾ ಫಟ್’

ಪತ್ರಕರ್ತ ಮಂಜುನಾಥ್ ಚಾಂದ್ ಸಾಹಿತ್ಯ ಲೋಕದಲ್ಲಿಯೂ ಗಟ್ಟಿ ಹೆಜ್ಜೆಯೂರಿದ್ದಾರೆ

ಇವರ ಇತ್ತೀಚಿನ ಕೃತಿ ‘ಕಾಡ ಸೆರಗಿನ ಸೂಡಿ’

ಈ ಕಾದಂಬರಿ ಬೆಳಕು ಕಂಡ ಕೆಲವೇ ದಿನಗಳಲ್ಲಿ ಎರಡನೆಯ ಮುದ್ರಣಕ್ಕೆ ಸಿದ್ಧವಾಗಿದೆ.

ಈ ಕುರಿತು ‘ಅವಧಿ’ ನಡೆಸಿದ ಫಟಾ ಪಟ್ ಸಂದರ್ಶನ ಇಲ್ಲಿದೆ.

‘ಕಾಡ ಸೆರಗಿನ ಸೂಡಿ’ ಸೂಡಿ ಹಿಡಿಯಲು ಯಾವಾಗ ಹೋಗಿದ್ರಿ ?
 ಕಳೆದ ವರ್ಷ ಸೆಪ್ಟೆಂಬರ್ ನಲ್ಲಿ ಸೂಡಿ ಹಿಡಿದು ಮೂರೂವರೆ ತಿಂಗಳಲ್ಲಿ ಅದನ್ನ ಬೆಳಗಿದ್ದೆ.

ಮಂಜುನಾಥ್ ಗೆ ‘ಚಾಂದ್’ ಕೈ ಕುಲುಕಿದ್ದು ಯಾವಾಗ ?
 ಬಹುಶಃ ಹುಟ್ಟುವಾಗ್ಲೆ. ನನ್ನ ತಂದೆ ರಂಗಭೂಮಿ ಯಕ್ಷಗಾನ ಕಲಾವಿದರಾಗಿದ್ದರು. ಅವರಿಗೆ ಆ ಹೆಸರು ಬಂದದ್ದು ನನಗೂ ಮುಂದುವರೆದಿದೆ.

ಕಾಡ ಸೆರಗಿನ ಸೂಡಿ. ಮುಂದೆ ‘ನಾಡ ಒಡಲ ಮೋಡಿ’ ಬರಬಹುದಾ ?
 ಇಲ್ಲ. ಬೇರೆ ವಿಷಯಗಳು ಇವೆ.

ಮಂಜುನಾಥ ಕೈಲಾಸ ಬಿಟ್ಟು ಇಲ್ಲೇನ್ ಮಾಡ್ತಿದಾರೆ ?
 ಮಂಜುನಾಥ ಕೈಲಾಸ ಸೇರಲೇ ಇಲ್ಲ. ಮೊದಲಿನಿಂದಲೂ ಧರೆಯಲ್ಲಿಯೇ ಇದ್ದವನು.

ಮುಂದಿನ ಪಯಣ ?
 ನಾನೊಬ್ಬ ಅಕ್ಷರ ಪ್ರೇಮಿ. ಈ ಅಕ್ಷರ ಪ್ರೇಮದೊಳಗೆ ಮುಂದುವರೆಯುವುದು.

‍ಲೇಖಕರು avadhi

August 21, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: