ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಮಂಗಳಮುಖಿ’ನಾ..

t k tyagaraj

ಟಿ ಕೆ ತ್ಯಾಗರಾಜ್ 

ಅದೇಕೋ ಕೆಲವು ಪತ್ರಿಕೆಗಳು ಮಂಗಳಮುಖಿಯರು ಎಂಬ ಶಬ್ದ ಬಳಕೆಗೆ ಇನ್ನೂ ಕೊನೇ ನಮಸ್ಕಾರ ಹಾಕಿಲ್ಲ.

ಈ ಬಳಕೆ ಕೂಡ ಮೌಢ್ಯವನ್ನು ಪೋಷಿಸುತ್ತದೆ. ಈ ಹಿಂದೆ ದಿನಪತ್ರಿಕೆಯೊಂದರ ಸಂಪಾದಕರಾಗಿದ್ದ ವ್ಯಕ್ತಿ ತನ್ನ ಮೌಢ್ಯಕ್ಕೆ ತಕ್ಕಂತೆ ಈ ಶಬ್ದದ ಬಳಕೆ ಆರಂಭಿಸಿದ್ದರು.

ಮಂಗಳಮುಖಿ ಎಂದು ಕರೆಯುವ ಸಮುದಾಯಕ್ಕೆ ಸೇರಿದವರ ಮುಖ ನೋಡಿದರೆ ಒಳ್ಳೆಯದಾಗುತ್ತದೆ, ಅವರನ್ನು ಕರೆಸಿ ಅಂಗಡಿಯಲ್ಲಿ ಪೂಜೆ ಮಾಡಿಸಿದರೆ ಚೆನ್ನಾಗಿ ವ್ಯಾಪಾರವಾಗುತ್ತದೆ ಎಂಬ ಮೂಢ ನಂಬಿಕೆ ಇಂಥ ಬಳಕೆಗೆ ಮುಖ್ಯ ಕಾರಣವಾಗಿದೆ.

ಆದರೆ ಸುಪ್ರೀಂ ಕೋರ್ಟ್ ಈ ಸಮುದಾಯವನ್ನು “ತೃತೀಯ ಲಿಂಗಿ”ಗಳೆಂದು ಕರೆದಿರುವುದು ಹೆಚ್ಚು ಸೂಕ್ತ. ಈ ಶಬ್ದವನ್ನು ಮಾಧ್ಯಮಗಳು ಬಳಸುವುದು ಉಚಿತ ಅನ್ನಿಸುತ್ತಿದೆ.

third gender

‍ಲೇಖಕರು Admin

26 June, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading