ರಂಗ ನಿರ್ದೇಶಕ ‘ಕೆ ಜಿ ಕೃಷ್ಣ ಮೂರ್ತಿ’ ಅವರು ಭೂಮಿ ಹಾಗು ರಂಗಭೂಮಿಯ ಬಗ್ಗೆ ನಂಟು ಕಂಡಿದ್ದು ಹೀಗೆ…
ಮಳೆ ನಿಲ್ಲುತ್ತಲೇ ಇಲ್ಲ . ಭೂಮಿ ಮತ್ತು ರಂಗಭೂಮಿ ಎರಡು ಸಂಕಷ್ಟದಲ್ಲಿವೆ . ಗದ್ದೆಯಲ್ಲಿ ಪಸಲು ಕಟಾವಿಗೆ ಬಂದಿದೆ ; ಕೊಯ್ಯಲಾಗುತ್ತಿಲ್ಲ . ನಾಟಕಗಳು ತಯಾರಾಗಿವೆ ; ಪ್ರದರ್ಶನ ನೀಡುವಂತಿಲ್ಲ . ಎಷ್ಟು ದಿನ ಹಾಗೆ ಇರುವುದು? ಏನಾದರಾಗಲಿ ಎಂದು ಇಂದು ಗದ್ದೆ ಕೊಯ್ಲು ಪ್ರಾರಂಭಿಸಿಯಾಯಿತು . ಹಾಗೆಯೆ , ಕಿನ್ನರ ಮೇಳ ತಂಡವನ್ನು ಸಕಲೇಶಪುರಕ್ಕೆ ಕಳುಹಿಸಿಯಾಯ್ತು.






maleyalliye kaapi koylu shurumadiddeve kinnaramelada natakavnnoo madtha iddeve, naavu ranga -bhoomiputhrarallave !
wow great……..