ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಭೂಮಿ’- ರಂಗಭೂಮಿ

ರಂಗ ನಿರ್ದೇಶಕ ‘ಕೆ ಜಿ ಕೃಷ್ಣ ಮೂರ್ತಿ’ ಅವರು ಭೂಮಿ ಹಾಗು ರಂಗಭೂಮಿಯ ಬಗ್ಗೆ ನಂಟು ಕಂಡಿದ್ದು ಹೀಗೆ…

ಮಳೆ  ನಿಲ್ಲುತ್ತಲೇ  ಇಲ್ಲ . ಭೂಮಿ  ಮತ್ತು  ರಂಗಭೂಮಿ  ಎರಡು  ಸಂಕಷ್ಟದಲ್ಲಿವೆ  . ಗದ್ದೆಯಲ್ಲಿ  ಪಸಲು  ಕಟಾವಿಗೆ  ಬಂದಿದೆ ; ಕೊಯ್ಯಲಾಗುತ್ತಿಲ್ಲ . ನಾಟಕಗಳು  ತಯಾರಾಗಿವೆ ; ಪ್ರದರ್ಶನ  ನೀಡುವಂತಿಲ್ಲ . ಎಷ್ಟು  ದಿನ  ಹಾಗೆ  ಇರುವುದು?  ಏನಾದರಾಗಲಿ  ಎಂದು  ಇಂದು  ಗದ್ದೆ  ಕೊಯ್ಲು ಪ್ರಾರಂಭಿಸಿಯಾಯಿತು . ಹಾಗೆಯೆ , ಕಿನ್ನರ  ಮೇಳ  ತಂಡವನ್ನು  ಸಕಲೇಶಪುರಕ್ಕೆ  ಕಳುಹಿಸಿಯಾಯ್ತು.

‍ಲೇಖಕರು avadhi

19 November, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

2 Comments

  1. prasad Raxidi

    maleyalliye kaapi koylu shurumadiddeve kinnaramelada natakavnnoo madtha iddeve, naavu ranga -bhoomiputhrarallave !

  2. R Sharma

    wow great……..

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading