
ಅಡಿಗರ 'ಭೂಮಿ ಗೀತ' ವನ್ನು 'ಸಂಚಯ'ದ ಡಿ ವಿ ಪ್ರಹ್ಲಾದ್ ಕವಿತಾ ಹಬ್ಬವಾಗಿಸಿದರು. ಪ್ರಕಾಶ್ ರೈ ಕವಿತೆ ಓದಿದ್ದು ಹೀಗೆ. ಚಿತ್ರ : ಪ್ರತೀಕ್ ಮುಕುಂದ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]
– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]
-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]
only people like D V Prahlad can do this magic. And only Avadhi can publish this.
ನಿಜಕ್ಕೂ ‘ಸಂಚಯ’ದ ಸಾಹಿತ್ಯ ಸಂಜೆ ಅರ್ಥಪೂರ್ಣ ಕಾರ್ಯಕ್ರಮ.ಕಳೆದವಾರದ ‘ಅಡಿಗರ’ರ ‘ಭೂಮಿಗೀತ’೫೦ ವಸಂತದ ಸುಂದರ ನೆನೆಪಿನ ಸಂಜೆ. ಬಾಲಸುಬ್ರಮಣ್ಯ ಕಂಜರ್ಪಣೆಯವರ ಅಡಿಗರ ಕಾವ್ಯಧೋರಣೆ ಕುರಿತು ಹೃದಯಸ್ಪರ್ಷಿಯಾಗಿ ಮಾತನಾಡಿದರು.. ಈ ಹಿಂದಿನ ವಾರದ ಎಸ್. ದಿವಾಕರ್ ರ ಕಥೆಗಳ ವಾಚನ ಮರೆಯಲಾಗದ್ದು.{ಕಳೆದ ವರ್ಷದ ನೀನಾಸಂ ಶಿಬಿರದಲ್ಲಿ ಎಸ್.ದಿವಾಕರ ಕಥೆ ವಾಚನ ಜೀವನದಲ್ಲೆ ಮರೆಯದ ಅನುಭವ}…ಪ್ರಲ್ಹಾದರು ಅಭಿನಂದನಾರ್ಹರು..
ಕಂಡಕ್ಟರ್ ಕಟ್ಟಿಮನಿ 45E