ಕಂಡಕ್ಟರ್ ಕಟ್ಟಿಮನಿ 45E
on August 8, 2010 at 4:46 PM
ಸುಚಿತ್ರದಿಂದ ಕಿ ರಂ ರು ಮನೆಗೆ ಹೋಗುವವರೆಗೂ ಅಲ್ಲೆ ಇದ್ದು.ಹತ್ತಿರದ ಹೋಟೆಲ್ ನಲ್ಲಿ ಟೀ ಕುಡಿಯುತ್ತ ಅವರೇ ಆಗ ತಾನೇ ತಿಳಿಸಿದ ಬೇಂದ್ರೆ ಯವರ ‘ಜೋಗಿ’, ಎಳು ಕನ್ನಿಕೆಯರು, ರಾಜಗಂಭೀರ ಕವನಗಳ ಗುಂಗಿನಲ್ಲೆ ಮನೆಗೆ ಮರುಳುವಷ್ಟರಲ್ಲಿ ಅವರ ಸಾವಿನ ಸುದ್ದಿ ಕೇಳುವುದೆಂದರೆ…
ಕಂಡಕ್ಟರ್ ಕಟ್ಟಿಮನಿ 45E
ಕಿರಂ ನಾಗರಾಜರು ಬದುಕಿರುವತನಕ ಯಾವುದೇ ಕತೆಗಾರ, ಬರಹಗಾರ “ನಾನು ಬರೆದಾಗಿದೆ, ಇನ್ನು ಯಾವ ಓದುಗ, ಯಾವ ವಿಮರ್ಶಕ ಏನು ಕಿತ್ತಾನು?” ಅನ್ನುವಂತಿರಲಿಲ್ಲ.
ಯಾಕೆಂದರೆ ಕಿತ್ತಾನೆ ರಂಗಪ್ಪ ನಾಗರಾಜರು ವಿಮರ್ಶೆ ಬರೆಯದ ತನಕ ಯಾವುದೇ ಲೇಖಕನ ಕತೆ, ಕಾವ್ಯ, ಬರಹ, ಇವೆಲ್ಲಾ ಅಪೂರ್ಣವೇ ಆಗಿ ಉಳಿದುಬಿಡುತ್ತಿತ್ತು.
ನಿರ್ದಾಕ್ಷೀಣ್ಯರಾಗಿ, ನಿಷ್ಟುರವಾದಿಗಳಾಗಿ, ಪಕ್ಷಪಾತವಿಲ್ಲದೆ ವಿಮರ್ಶೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು, ಸಾಹಿತ್ಯ ಲೋಕದ ಗುಣಾತ್ಮಕ ಬೆಳವಣಿಗೆಗೆ, ಆಘಾತಕಾರಿಯಾದ ಸಂಗತಿಯೆಂದು ನನ್ನ ಅನಿಸಿಕೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.
che….. 🙁
Very sad news. May his soul rest in peace.
avaralli matadiddu ondsari matra, Nanuu nimma jilleyvne kanri… (Hassan dt)
andidru….. ‘adakdke..saar nimma hesarlle “rum” ide ande. .. joraagi nakkru
ki.ram. innoo irbekittu….
It`s Sad. He was simple but highly intelligible.
vishaadavahitu.
ಪಂಪ, ಕುಮಾರವ್ಯಾಸ, ಬೇಂದ್ರೆ ಮತ್ತು ಇತರರ ಕಾವ್ಯವನ್ನು ಓದುವ ಬಗೆ ಕಲಿತ್ತಿದ್ದು ಕೀರಂ ಅವರಿಂದ.
ಸುಚಿತ್ರದಿಂದ ಕಿ ರಂ ರು ಮನೆಗೆ ಹೋಗುವವರೆಗೂ ಅಲ್ಲೆ ಇದ್ದು.ಹತ್ತಿರದ ಹೋಟೆಲ್ ನಲ್ಲಿ ಟೀ ಕುಡಿಯುತ್ತ ಅವರೇ ಆಗ ತಾನೇ ತಿಳಿಸಿದ ಬೇಂದ್ರೆ ಯವರ ‘ಜೋಗಿ’, ಎಳು ಕನ್ನಿಕೆಯರು, ರಾಜಗಂಭೀರ ಕವನಗಳ ಗುಂಗಿನಲ್ಲೆ ಮನೆಗೆ ಮರುಳುವಷ್ಟರಲ್ಲಿ ಅವರ ಸಾವಿನ ಸುದ್ದಿ ಕೇಳುವುದೆಂದರೆ…
ಕಂಡಕ್ಟರ್ ಕಟ್ಟಿಮನಿ 45E
………
ಕಿರಂ ನಾಗರಾಜರು ಬದುಕಿರುವತನಕ ಯಾವುದೇ ಕತೆಗಾರ, ಬರಹಗಾರ “ನಾನು ಬರೆದಾಗಿದೆ, ಇನ್ನು ಯಾವ ಓದುಗ, ಯಾವ ವಿಮರ್ಶಕ ಏನು ಕಿತ್ತಾನು?” ಅನ್ನುವಂತಿರಲಿಲ್ಲ.
ಯಾಕೆಂದರೆ ಕಿತ್ತಾನೆ ರಂಗಪ್ಪ ನಾಗರಾಜರು ವಿಮರ್ಶೆ ಬರೆಯದ ತನಕ ಯಾವುದೇ ಲೇಖಕನ ಕತೆ, ಕಾವ್ಯ, ಬರಹ, ಇವೆಲ್ಲಾ ಅಪೂರ್ಣವೇ ಆಗಿ ಉಳಿದುಬಿಡುತ್ತಿತ್ತು.
ನಿರ್ದಾಕ್ಷೀಣ್ಯರಾಗಿ, ನಿಷ್ಟುರವಾದಿಗಳಾಗಿ, ಪಕ್ಷಪಾತವಿಲ್ಲದೆ ವಿಮರ್ಶೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು, ಸಾಹಿತ್ಯ ಲೋಕದ ಗುಣಾತ್ಮಕ ಬೆಳವಣಿಗೆಗೆ, ಆಘಾತಕಾರಿಯಾದ ಸಂಗತಿಯೆಂದು ನನ್ನ ಅನಿಸಿಕೆ.
ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.