ಖ್ಯಾತ ರಂಗ ನಿರ್ದೇಶಕ ಆರ್.ನಾಗೇಶ್ ತಮ್ಮ ನಿರ್ದೇಶನದ ನಾಟಕ ‘ಕೃಷ್ಣೇಗೌಡನ ಆನೆ’ಯ ನೂರನೇ ಪ್ರದರ್ಶನ ಆಗುತ್ತಿರುವಾಗಲೇ ನಮ್ಮನ್ನೆಲ್ಲಾ ಅಗಲಿದರು.
ಅವರಿಗೆ ಕಳೆದ ಕೆಲವು ದಿನದಿಂದ ಆರೋಗ್ಯ ಸರಿ ಇರಲಿಲ್ಲ. ಆದರೆ ನಮ್ಮನ್ನು ಬಿಟ್ಟು ಹೋಗುವಾಗಲು ತಮ್ಮ ನಾಟಕವನ್ನು ಜನ ನೋಡುವ ಸಮಯವನ್ನೇ ಆರಿಸಿಕೊಳ್ಳುವುದು ಎಂದರೆ..
-b suresh
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





Hiriyragiddoo kiriyarigella geleyaragidda nagesh avrondigina odanata, sambandha, nammellrige nenpagi uliyalide. ragaboomiya AANE yondu mareyagide- prasad raxidi mattu jai karnatakata sangha ,Bellekereya ella geleyru.