ಬ್ರೇಕಿಂಗ್ ನ್ಯೂಸ್: ಬಿ ಎಂ ಬಷೀರ್ ಗೆ ಲಂಕೇಶ್ ಪ್ರಶಸ್ತಿ


ಶಿವಮೊಗ್ಗದ ಕರ್ನಾಟಕ ಸಂಘ ನೀಡುವ ಪಿ ಲಂಕೇಶ್ ಪ್ರಶಸ್ತಿ ಈ ಬಾರಿ ಕಥೆಗಾರ ಹಿರಿಯ ಪತ್ರಕರ್ತ ಬಿ ಎಂ ಬಷೀರ್ ಅವರಿಗೆ ಸಂದಿದೆ.
ಇದೇ ಸಂಘ ನೀಡುವ ಕಥಾ ವಿಭಾಗದ ಪ್ರಶಸ್ತಿ ಬಸವಣ್ಣೆಪ್ಪ ಕುಂಬಾರ ಅವರಿಗೆ,  ಕಾವ್ಯ ವಿಭಾಗದ ಪ್ರಶಸ್ತಿ ಗಿರಿಜಾ ಶಾಸ್ತ್ರಿ ಅವರಿಗೆ ಹಾಗೂ ಡಾ ಎಚ್ ಎಸ್ ಅನುಪಮಾ ಅವರಿಗೆ ಅನುವಾದಕ್ಕಾಗಿ ಸಂದಿದೆ. ೨೦೧೨ ನೆ ಸಾಲಿನ ಈ ಪ್ರಶಸ್ತಿಗೆ ಪಾತ್ರರಾದ ಎಲ್ಲರಿಗೂ ಅವಧಿ ಅಭಿನಂದನೆಗಳು

‍ಲೇಖಕರು G

June 17, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

14 ಪ್ರತಿಕ್ರಿಯೆಗಳು

  1. ಇಂದ್ರಕುಮಾರ್ ಎಚ್.ಬಿ.

    ಬ್ರೇಕಿಂಗ್ ನ್ಯೂಸ್ ನನ್ನ ಮನಸ್ಸನ್ನೂ ಬ್ರೇಕ್ ಮಾಡಿತು. ನಾನೂ ಪುಸ್ತಕ ಕಳಿಸಿದ್ದೆ.. ಹ್ಹ ಹ್ಹ ಹ್ಹ..
    ವಿಜೇತರಿಗೆ ಅಭಿನಂದನೆಗಳು! ಶಿವಮೊಗ್ಗ ಕರ್ನಾಟಕ ಸಂಘದ ಸಾಹಿತ್ಯ ಕೆಲಸ ಮೆಚ್ಚುವಂತದ್ದು. ಬಹಳಷ್ಟು ಸಾಹಿತ್ಯ ಪ್ರಕಾರಗಳಲ್ಲಿ ಪ್ರೋತ್ಸಾಹಕ ಪ್ರಶಸ್ತಿಗಳನ್ನು ನೀಡಿ ಗೌರವಿಸುವುದು ಉದಯೋನ್ಮುಖ ಬರಹಗಾರರಿಗೆ ಒಳ್ಳೆಯದು.

    ಪ್ರತಿಕ್ರಿಯೆ
  2. na.. damora shetty

    geleyarige prashasthi bandaaga namage bandashte khushi.ellariguu shubha haaraikegalu.

    ಪ್ರತಿಕ್ರಿಯೆ
  3. ಹನುಮಂತ ಹಾಲಿಗೇರಿ

    ಬಷೀರ್‍ ಸರ್, ಗೆಳೆಯ ಬಸವಣ್ಣೆಪ್ಪ ಕಂಬಾರ, ಗಿರಿಜಾ ಶಾಸ್ತ್ರಿಯವರಿಗೆ ಅಭಿನಂದನೆಗಳು

    ಪ್ರತಿಕ್ರಿಯೆ
  4. g.n.nagaraj

    ಲಂಕೇಶ್ ರವರ ಹೆಸರಿನ ಪ್ರಶಸ್ತಿ, ಕುವೆಂಪು, ದರಾ ಬೇಂದ್ರೆ ಕಾರಂತ, ಮಾಸ್ತಿಯವರಂತಹ ಹಿರಿಯರಿಂದ ಪ್ರಶಂಸೆಗೊಳಗಾದ,ಸ್ವಾತಂತ್ರ್ಯಪೂರ್ವದ ಶಿವಮೊಗ್ಗ ಕರ್ನಾಟಕ ಸಂಘದ ನೀಡಿಕೆ. ಇಂದು ಕಾಸಿಗೊಂದು ಕೊಸರಿಗೆರಡರಂತೆ ಇರುವ ಪ್ರಶಸ್ತಿಗಳಂತಲ್ಲ. ಇಂತಹ ಪ್ರಶಸ್ತಿ ಪಡೆದ ನಿಮಗೆ ಅಭಿನಂದನೆಗಳು

    ಪ್ರತಿಕ್ರಿಯೆ
  5. aharnish...

    ಕಥೆ ಹೆಣೆಯುವುದರಲ್ಲಿ ನಿಸ್ಸೀಮ… ಅಂದ ಮೇಲೆ ಕೇಳಬೇಕೇನು ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: