ಬ್ರೇಕಿಂಗ್ ನ್ಯೂಸ್ : ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರಕಟ

ಕುವೆಂಪು ಭಾಷಾಭಾರತಿ ಪ್ರಾಧಿಕಾರದ ಪ್ರಶಸ್ತಿ ಪ್ರಕಟವಾಗಿದೆ

 

೨೦೧೪-೧೫ನೇ ಸಾಲಿನ ಗೌರವ ಪ್ರಶಸ್ತಿ ಪುರಸ್ಕೃತರು

ಎಚ್ ಕೆ ರಾಮಚಂದ್ರ ಮೂರ್ತಿ- ಮೈಸೂರು
ಡಾ ಸಿದ್ಧಲಿಂಗ ಪಟ್ಟಣಶೆಟ್ಟಿ – ಧಾರವಾಡ

ಅಬ್ದುಲ್ ಮಜೀದ್ ಖಾನ್ – ಬೆಂಗಳೂರು
ವೆಂ ಶ್ರೀನಿವಾಸ – ಕೋಲಾರ
ಶ್ಯಾಮಲಾ ಮಾಧವ್ – ಮುಂಬೈ

 

ಕುವೆಂಪು ಭಾಷಾಭಾರತಿ ಪ್ರಾಧಿಕಾರದ ೨೦೧೩ನೇ ಸಾಲಿನ ಪುಸ್ತಕ ಬಹುಮಾನ

ಆದಿ-ಅನಾದಿ – ಆರ್ ಪಿ ಹೆಗಡೆ
ಕಪ್ಪು ಕವಿತೆ – ಆಫ್ರಿಕನ್ ಕಥೆಗಳು – ಎಚ್ ಎಸ್ ರಾಘವೇಂದ್ರ ರಾವ್

ನೆತ್ತರ ಮದುವೆ – ಡಾ ಬಿ ಎ ವಿವೇಕ ರೈ

ಬ್ರೈಡ್ ಕಮ್ಸ್ ಹೋಮ್- ಪ್ರೊ ಎಂ ಸಿ ಪ್ರಕಾಶ್, ಮೇಖಲಾ ವೆಂಕಟೇಶ್
ಮರುಭೂಮಿಯ ಹೂ – ಡಾ ಎನ್ ಜಗದೀಶ್ ಕೊಪ್ಪ

೨೦೧೩ ನೇ ಸಾಲಿನ ವಾರ್ಷಿಕ ಪುಸ್ತಕ ಸೊಗಸು ಪ್ರಶಸ್ತಿ ಪ್ರಕಟ

ಅತ್ಯುತ್ತಮ ಪ್ರಕಾಶನ – ಹೇಮಂತ ಸಾಹಿತ್ಯ, ಬೆಂಗಳೂರು
ಜಾಣಗೆರೆ ವೆಂಕಟಟರಾಮಯ್ಯನವರಿಗೆ ಮತ್ತು ಪ್ರೊ ಇ ಟಿ ಪುಟ್ಟಯ್ಯನವರಿಗೆ ಗೌರವ
’ಅವಧಿ’ಯ ಅಭಿನಂದನೆಗಳು

‍ಲೇಖಕರು G

March 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

17 ಪ್ರತಿಕ್ರಿಯೆಗಳು

  1. ಲಕ್ಷ್ಮೀಕಾಂತ ಇಟ್ನಾಳ

    ಎಲ್ಲ ಮಹನೀಯರಿಗೂ ಹೃದಯದುಂಬಿದ ಅಭಿನಂದನೆಗಳು….

    ಪ್ರತಿಕ್ರಿಯೆ
  2. C. N. Ramachandran

    ಎಲ್ಲಾ ವಿದ್ವಾಂಸರಿಗೂ ಹಾರ್ದಿಕ ಅಭಿನಂದನೆಗಳು.
    ಸಿ. ಎನ್. ರಾಮಚಂದ್ರನ್

    ಪ್ರತಿಕ್ರಿಯೆ
  3. mekhala venkatesh

    Our BRIDE, Our PRIDE-our translation of ‘KSNa’s love poems ‘BRIDE COME HOME’ wins Kuvempu Bhasha Bharathi award- thx for all yur best wishes-Prof MC Prakash & Mekhala Venkatesh

    ಪ್ರತಿಕ್ರಿಯೆ
  4. ಅಮರದೀಪ್.ಪಿ.ಎಸ್.

    ಎಲ್ರೀಗೂ ಅಭಿನಂದನೆಗಳು…..

    ಪ್ರತಿಕ್ರಿಯೆ
  5. NarsimhaMurthy K

    ಎಲ್ಲಾ ವಿದ್ವಾಂಸರಿಗೂ ಹಾರ್ದಿಕ ಅಭಿನಂದನೆಗಳು.

    ಪ್ರತಿಕ್ರಿಯೆ
  6. T S Vivekananda

    ಎಲ್ಲಾ ಮಹನೀಯರಿಗೂ ಹಾರ್ದಿಕ ಅಭಿನಂದನೆಗಳು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: