ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬ್ರೇಕಿಂಗ್ ನ್ಯೂಸ್.

9 Comments

  1. meena

    che….. 🙁

  2. Vasanth

    Very sad news. May his soul rest in peace.

  3. prasad Raxidi

    avaralli matadiddu ondsari matra, Nanuu nimma jilleyvne kanri… (Hassan dt)
    andidru….. ‘adakdke..saar nimma hesarlle “rum” ide ande. .. joraagi nakkru
    ki.ram. innoo irbekittu….

  4. sham

    It`s Sad. He was simple but highly intelligible.

  5. shivashankar banagar

    vishaadavahitu.

  6. rmark

    ಪಂಪ, ಕುಮಾರವ್ಯಾಸ, ಬೇಂದ್ರೆ ಮತ್ತು ಇತರರ ಕಾವ್ಯವನ್ನು ಓದುವ ಬಗೆ ಕಲಿತ್ತಿದ್ದು ಕೀರಂ ಅವರಿಂದ.

  7. ಕಂಡಕ್ಟರ್ ಕಟ್ಟಿಮನಿ 45E

    ಸುಚಿತ್ರದಿಂದ ಕಿ ರಂ ರು ಮನೆಗೆ ಹೋಗುವವರೆಗೂ ಅಲ್ಲೆ ಇದ್ದು.ಹತ್ತಿರದ ಹೋಟೆಲ್ ನಲ್ಲಿ ಟೀ ಕುಡಿಯುತ್ತ ಅವರೇ ಆಗ ತಾನೇ ತಿಳಿಸಿದ ಬೇಂದ್ರೆ ಯವರ ‘ಜೋಗಿ’, ಎಳು ಕನ್ನಿಕೆಯರು, ರಾಜಗಂಭೀರ ಕವನಗಳ ಗುಂಗಿನಲ್ಲೆ ಮನೆಗೆ ಮರುಳುವಷ್ಟರಲ್ಲಿ ಅವರ ಸಾವಿನ ಸುದ್ದಿ ಕೇಳುವುದೆಂದರೆ…
    ಕಂಡಕ್ಟರ್ ಕಟ್ಟಿಮನಿ 45E

  8. ಹುಲಿಕುಂಟೆ ಮೂರ್ತಿ

    ………

  9. ಆತ್ರಾಡಿ ಸುರೇಶ ಹೆಗ್ಡೆ

    ಕಿರಂ ನಾಗರಾಜರು ಬದುಕಿರುವತನಕ ಯಾವುದೇ ಕತೆಗಾರ, ಬರಹಗಾರ “ನಾನು ಬರೆದಾಗಿದೆ, ಇನ್ನು ಯಾವ ಓದುಗ, ಯಾವ ವಿಮರ್ಶಕ ಏನು ಕಿತ್ತಾನು?” ಅನ್ನುವಂತಿರಲಿಲ್ಲ.
    ಯಾಕೆಂದರೆ ಕಿತ್ತಾನೆ ರಂಗಪ್ಪ ನಾಗರಾಜರು ವಿಮರ್ಶೆ ಬರೆಯದ ತನಕ ಯಾವುದೇ ಲೇಖಕನ ಕತೆ, ಕಾವ್ಯ, ಬರಹ, ಇವೆಲ್ಲಾ ಅಪೂರ್ಣವೇ ಆಗಿ ಉಳಿದುಬಿಡುತ್ತಿತ್ತು.
    ನಿರ್ದಾಕ್ಷೀಣ್ಯರಾಗಿ, ನಿಷ್ಟುರವಾದಿಗಳಾಗಿ, ಪಕ್ಷಪಾತವಿಲ್ಲದೆ ವಿಮರ್ಶೆ ಮಾಡುವವರ ಸಂಖ್ಯೆ ಕಡಿಮೆ ಆಗುತ್ತಿರುವುದು, ಸಾಹಿತ್ಯ ಲೋಕದ ಗುಣಾತ್ಮಕ ಬೆಳವಣಿಗೆಗೆ, ಆಘಾತಕಾರಿಯಾದ ಸಂಗತಿಯೆಂದು ನನ್ನ ಅನಿಸಿಕೆ.
    ಮೃತರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading