೫೭ ನೆಯ ರಾಷ್ಟ್ರಮಟ್ಟದ ಪ್ರಶಸ್ತ ಘೋಷಣೆಯಾಗಿದೆ. ಕನ್ನಡ ಸಿನೆಮಾಗಲಿಗಾಗಿ ನೀಡುವ ಅತ್ಯುತ್ತಮ ಪ್ರಾದೇಶಿಕ ಸಿನೆಮಾ ಪ್ರಶಸ್ತಿ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ಕನಸೆಂಬೋ ಕುದುರೆಯನೇರಿ’ ಪಾಲಾಗಿದೆ. ಚಿತ್ರ ಕಥೆ ಬರೆದ ‘ಸ್ವಪ್ನ ಸಾರಸ್ವತ’ ಕಾದಂಬರಿ ಮೂಲಕ ಹೆಸರು ಮಾಡಿದ ಗೋಪಾಲ ಕೃಷ್ಣ ಪೈ ಅವರಿಗೆ ಅತ್ಯುತ್ತಮ ಚಿತ್ರಕಥೆ ಪ್ರಶಸ್ತಿ ಸಿಕ್ಕಿದೆ. ಅರುಂಧತಿ ನಾಗ್ ಅತ್ಯುತ್ತಮ ಪೋಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಹೆಚ್ಚಿನ ವಿವರಗಳಿಗೆ ಭೇಟಿ ಕೊಡಿ – ಮ್ಯಾಜಿಕ್ ಕಾರ್ಪೆಟ್








0 Comments