ಬೊಳುವಾರು ಹೇಳಿದ್ರು..

 

 

 

ವಿವೇಕ್ 

 

 

 

 

“ನೀವಿಲ್ಲಿ ಫೈವ್ ಸ್ಟಾರ್ ಹೋಟೆಲ್ ನಲ್ಲಿ ಇದನ್ನು ನಡೆಸುತ್ತಿದ್ದೀರಿ. ಕನ್ನಡದ ಒಬ್ಬ ಬಡ ಸಾಹಿತ್ಯಾಭಿಮಾನಿ ಇಲ್ಲಿ ಬಂದು ಹೊಟ್ಟೆ ಹಸಿದಾಗ ಏನಾದರೂ ತಿನ್ನಬೇಕೆಂದರೆ ಯಾವುದೂ ೨೫೦-೩೦೦ ರೂಪಾಯಿಗೆ ಕಡಿಮೆ ಇಲ್ಲ. ಜತೆಗೆ ಇಲ್ಲಿ ಕೂತಿರುವವರಿಗೆ ಕನ್ನಡ ಬಂದರೂ ಕನ್ನಡದಲ್ಲಿ ಮಾತನಾಡುತ್ತಿಲ್ಲ. ಕನ್ನಡ ಮಾತನಾಡುವವರ ಮಧ್ಯೆ ಈ ಕಾರ್ಯಕ್ರಮ ಮಾಡಿದರೆ ಬಹುಶಃ ಇಲ್ಲಿ ಕುಳಿತಿರೋರು ಬರೋದಿಲ್ಲ ಅನ್ಸತ್ತೆ.”

ಬೋಳುವಾರು ಮೊಹಮ್ಮದ್ ಸರ್ ಇಂದು Bangalore Literature Festival ಆಯೋಜಕರಿಗೆ ಅವರದೇ ವೇದಿಕೆಯ ಮೇಲೆ ಉದ್ದೇಶಿಸಿ ಮಾತನಾಡಿದ್ದು ಹೀಗೆ.

ಅವರ ಮಾತು ಕೇಳಿ ತುಂಬಾ ತೃಪ್ತಿಯಾಯಿತು. ಯಾರಾದರೊಬ್ಬರು ವೇದಿಕೆಯಲ್ಲಿ ವಾಸ್ತವ ಮಾತಾಡಿದರು ಅಂತ.

‍ಲೇಖಕರು avadhi

October 30, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Kiran

    Very apt words sir.
    Bengaluru has always been hypocritical and showy and for the self-declared elite people of the city prefer foreign stuff than local flavors!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: