ಬೊಳುವಾರು ಬಿಟ್ಟ ಛೂ ಬಾಣ ಇಲ್ಲಿದೆ..

ಈಗ ಪತ್ರ ಬರೆಯುವ ಕಾಲ . ಕಾರ್ಪೊರೇಟ್ ದಿಗ್ಗಜರು ಇದ್ದಕ್ಕಿದ್ದ ಹಾಗೆ ಮಕ್ಕಳಿಗೆ ಪತ್ರ ಬರೆಯಲು ಆರಂಭಿಸಿದ್ದಾರೆ . ಹಾಗೆ ಬರೆಯಲಿ ಎಂಬಂತೆ ಕಾದು ಕುಳಿತ ಮಾಧ್ಯಮಗಳು ಅದನ್ನು ವಾರಗಟ್ಟಲೆ ಚರ್ಚಿಸುತ್ತಿವೆ ಈ ಮಧ್ಯೆ ಪತ್ರಕರ್ತೆ ಪ್ರೀತಿ ನಾಗರಾಜ್ ”ಅಲ್ಲಾ, ಇವರೆಲ್ಲಾ ಮನೆಯಲ್ಲಿ ಮಕ್ಕಳ ಜೊತೆ ಮಾತಾಡಲ್ವಾ” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.

ಈ ಮಧ್ಯೆ ಲೇಖಕ ವಡ್ಡಗೆರೆ ನಾಗರಾಜಯ್ಯ ಒಂದು ಪತ್ರ ಬರೆದರು. ಕಾರ್ಪೋರೆಟ್ ಜಗತ್ತು ಎಂದಿಗೂ ಯೋಚಿಸಲಾಗದ ಬದುಕು ಬಿಚ್ಚಿಕೊಂಡಿತು.

ಈಗ ಈ ಕಾರ್ಪೊರೇಟ್ ಲೋಕದ ಪತ್ರ ಪ್ರಕರಣಗಳಿಗೆ ಬೊಳುವಾರು ಬಿಟ್ಟ ಛೂ ಬಾಣ ಇಲ್ಲಿದೆ

boluvar letter

‍ಲೇಖಕರು Admin

May 11, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: