ಈಗ ಪತ್ರ ಬರೆಯುವ ಕಾಲ . ಕಾರ್ಪೊರೇಟ್ ದಿಗ್ಗಜರು ಇದ್ದಕ್ಕಿದ್ದ ಹಾಗೆ ಮಕ್ಕಳಿಗೆ ಪತ್ರ ಬರೆಯಲು ಆರಂಭಿಸಿದ್ದಾರೆ . ಹಾಗೆ ಬರೆಯಲಿ ಎಂಬಂತೆ ಕಾದು ಕುಳಿತ ಮಾಧ್ಯಮಗಳು ಅದನ್ನು ವಾರಗಟ್ಟಲೆ ಚರ್ಚಿಸುತ್ತಿವೆ ಈ ಮಧ್ಯೆ ಪತ್ರಕರ್ತೆ ಪ್ರೀತಿ ನಾಗರಾಜ್ ”ಅಲ್ಲಾ, ಇವರೆಲ್ಲಾ ಮನೆಯಲ್ಲಿ ಮಕ್ಕಳ ಜೊತೆ ಮಾತಾಡಲ್ವಾ” ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ.
ಈ ಮಧ್ಯೆ ಲೇಖಕ ವಡ್ಡಗೆರೆ ನಾಗರಾಜಯ್ಯ ಒಂದು ಪತ್ರ ಬರೆದರು. ಕಾರ್ಪೋರೆಟ್ ಜಗತ್ತು ಎಂದಿಗೂ ಯೋಚಿಸಲಾಗದ ಬದುಕು ಬಿಚ್ಚಿಕೊಂಡಿತು.
ಈಗ ಈ ಕಾರ್ಪೊರೇಟ್ ಲೋಕದ ಪತ್ರ ಪ್ರಕರಣಗಳಿಗೆ ಬೊಳುವಾರು ಬಿಟ್ಟ ಛೂ ಬಾಣ ಇಲ್ಲಿದೆ
0 ಪ್ರತಿಕ್ರಿಯೆಗಳು