ಇತ್ತೀಚೆಗೆ ನಯನ ಸಭಾಂಗಣದಲ್ಲಿ ’ದೇಸಿ’ ಮತ್ತು ’ಖುಷಿ’ ಯಿಂದ ನಾಲ್ಕು ಪುಸ್ತಕಗಳ ಬಿಡುಗಡೆ ಆಯಿತು. ಹಿರಿಯ ಪತ್ರಕರ್ತ ಜಿ ಎನ್ ಮೋಹನ್, ನಂಜುಂಡ ಸ್ವಾಮಿ, ಜಯಲಕ್ಷ್ಮಿ ಪಾಟೀಲ್, ಸತ್ಯಬೋಧ ಜೋಶಿ ಮತ್ತು ಹಲವಾರು ಆಸಕ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಅಪಾರ ಪ್ರೀತಿ ಮತ್ತು ಉತ್ಸಾಹದಿಂದ ನಡೆದ ಪುಸ್ತಕ ಬಿಡುಗಡೆಯ ಕ್ಷಣಗಳು ನಿಮಗಾಗಿ.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಗಳು : ಪ್ರಕಾಶ್ ಹೆಗ್ಡೆ
0 ಪ್ರತಿಕ್ರಿಯೆಗಳು