ಮೈಸೂರಿನಲ್ಲಿ ರಂಗಾಯಣ ಹಮ್ಮಿಕೊಂಡಿರುವ ಬಹುರೂಪಿ ರಂಗ ಉತ್ಸವದಲ್ಲಿ ಸಾಹಿತಿ ಯು ಆರ್ ಅನಂತಮೂರ್ತಿ ಅವರು ಆಡಿದ ಮಾತುಗಳು ಇಲ್ಲಿದೆ
ಹಿರಿಯರಾದ ವಿ ಎನ್ ಲಕ್ಷ್ಮಿನಾರಾಯಣ ಅವರು ವಿಡಿಯೋ ತುಣುಕನ್ನು ಕಳಿಸಿಕೊಟ್ಟಿದ್ದಾರೆ.
ಅವರಿಗೆ ಅವಧಿಯ ವಂದನೆಗಳು
ನಮ್ಮ ಮೇಲಿಂಗ್ ಲಿಸ್ಟ್ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್ನಲ್ಲಿ ಪಡೆಯಬಹುದು.
ಅನಂತ ಮೂರ್ತಿ ಮಾತಿಗೆ ಸಂಗೀತದ ಲಯ ಇದೆ. ಅದಕ್ಕೆ ನೇರವಾಗಿ ನಮ್ಮ ಹೃದಯವನ್ನೇ ತಟ್ಟುವ ಶಕ್ತಿ ಇದೆ….ತಾಯಿಯ ಮಾತುಗಳು ಇವು…ಹೃದಯ ಕಣ್ಣು ತುಂಬಿತು
ಎಷ್ಟೊಂದು ಆಳ, ಕಾಳಜಿಯ ಮಾತುಗಳು. ಇಂತಹ ಹಿರಿಯರು ಇನ್ನಿಲ್ಲವೆಂದರೆ ಅರಗಿಸಿಕೊಳ್ಳುವುದು ಕಷ್ಟ. ಇನ್ನು ಮಳೆ ಇನ್ನಷ್ಟು ತಡವಾಗುವುದೋ ಏನೋ!
mana thattuva manadaalada maathugalu. batthutthiruva jalada bagge echcharikeyindirona geleyare!!