ಬಹುರೂಪಿ ಉತ್ಸವದಲ್ಲಿ ಅನಂತಮೂರ್ತಿ ಮಾತು


ಮೈಸೂರಿನಲ್ಲಿ ರಂಗಾಯಣ ಹಮ್ಮಿಕೊಂಡಿರುವ ಬಹುರೂಪಿ ರಂಗ ಉತ್ಸವದಲ್ಲಿ ಸಾಹಿತಿ ಯು ಆರ್ ಅನಂತಮೂರ್ತಿ ಅವರು ಆಡಿದ ಮಾತುಗಳು ಇಲ್ಲಿದೆ
ಹಿರಿಯರಾದ ವಿ ಎನ್ ಲಕ್ಷ್ಮಿನಾರಾಯಣ ಅವರು ವಿಡಿಯೋ ತುಣುಕನ್ನು ಕಳಿಸಿಕೊಟ್ಟಿದ್ದಾರೆ.
ಅವರಿಗೆ ಅವಧಿಯ ವಂದನೆಗಳು

 

‍ಲೇಖಕರು G

August 23, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. bmbasheer

    ಅನಂತ ಮೂರ್ತಿ ಮಾತಿಗೆ ಸಂಗೀತದ ಲಯ ಇದೆ. ಅದಕ್ಕೆ ನೇರವಾಗಿ ನಮ್ಮ ಹೃದಯವನ್ನೇ ತಟ್ಟುವ ಶಕ್ತಿ ಇದೆ….ತಾಯಿಯ ಮಾತುಗಳು ಇವು…ಹೃದಯ ಕಣ್ಣು ತುಂಬಿತು

    ಪ್ರತಿಕ್ರಿಯೆ
  2. ಲಕ್ಷ್ಮೀಕಾಂತ ಇಟ್ನಾಳ

    ಎಷ್ಟೊಂದು ಆಳ, ಕಾಳಜಿಯ ಮಾತುಗಳು. ಇಂತಹ ಹಿರಿಯರು ಇನ್ನಿಲ್ಲವೆಂದರೆ ಅರಗಿಸಿಕೊಳ್ಳುವುದು ಕಷ್ಟ. ಇನ್ನು ಮಳೆ ಇನ್ನಷ್ಟು ತಡವಾಗುವುದೋ ಏನೋ!

    ಪ್ರತಿಕ್ರಿಯೆ
  3. B P GIRISH BABU

    mana thattuva manadaalada maathugalu. batthutthiruva jalada bagge echcharikeyindirona geleyare!!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: