Fresh from the Oven
ಸುಮನ ಕಿತ್ತೂರ್ ಈಗಾಗಲೇ ಯಶಸ್ವಿಯಾಗಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ .
ಅಗ್ನಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸುಮನ್ ಹಾಕಿದ ಹೆಜ್ಜೆಗಳು ಚಿತ್ರರಂಗ ಬೆರಗುಗೊಳ್ಳುವಂತೆ ಮಾಡಿದೆ. ‘ಸ್ಲಂ ಬಾಲ’ ‘ಎದೆಗಾರಿಕೆ’ ಚಿತ್ರಗಳ ನಿರ್ದೇಶನಕ್ಕಾಗಿ ಶಹಬಾಶ್ ಎನಿಸಿಕೊಂಡಿದ್ದಾರೆ.
ಈಗ ಇನ್ನಷ್ಟು ಸವಾಲನ್ನೆಸೆಯುವ ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದಾರೆ. ಸಧ್ಯದಲ್ಲೇ ಆ ಗಯ್ಯಾಳಿಗಳು ತೆರೆಗೆ ಅಪ್ಪಳಿಸಲಿದ್ದಾರೆ
ಆ ಮೊದಲೇ ನಿಮಗೆ ಅದರ ಸೊಗಡನ್ನು ಬಿಚ್ಚಿಡುವ ಪ್ರಮೋಷನ್ ನೀಡುತ್ತಿದ್ದೇವೆ.
ಸುಮನ ಕಿತ್ತೂರ್ ಹಾಗೂ ಬಳಗಕ್ಕೆ ‘ಅವಧಿ’ಯ ಶುಭ ಹಾರೈಕೆಗಳು
0 ಪ್ರತಿಕ್ರಿಯೆಗಳು