ಬರ್ತಾ ಇದ್ದಾರೆ 'ಗಯ್ಯಾಳಿಗಳು'

Fresh from the Oven

suman kittur
ಸುಮನ ಕಿತ್ತೂರ್ ಈಗಾಗಲೇ ಯಶಸ್ವಿಯಾಗಿ ಚಿತ್ರರಂಗದಲ್ಲಿ ತಮ್ಮ ಹೆಸರನ್ನು ದಾಖಲಿಸಿದ್ದಾರೆ .

ಅಗ್ನಿ ಶ್ರೀಧರ್ ಅವರ ಮಾರ್ಗದರ್ಶನದಲ್ಲಿ ಸುಮನ್ ಹಾಕಿದ ಹೆಜ್ಜೆಗಳು ಚಿತ್ರರಂಗ ಬೆರಗುಗೊಳ್ಳುವಂತೆ ಮಾಡಿದೆ.  ‘ಸ್ಲಂ ಬಾಲ’ ‘ಎದೆಗಾರಿಕೆ’ ಚಿತ್ರಗಳ ನಿರ್ದೇಶನಕ್ಕಾಗಿ ಶಹಬಾಶ್ ಎನಿಸಿಕೊಂಡಿದ್ದಾರೆ.

ಈಗ ಇನ್ನಷ್ಟು ಸವಾಲನ್ನೆಸೆಯುವ ಪೂರ್ಣಚಂದ್ರ ತೇಜಸ್ವಿ ಅವರ ‘ಕಿರಗೂರಿನ ಗಯ್ಯಾಳಿಗಳು’ ಕಾದಂಬರಿಯನ್ನು ಕೈಗೆತ್ತಿಕೊಂಡಿದ್ದಾರೆ. ಸಧ್ಯದಲ್ಲೇ ಆ ಗಯ್ಯಾಳಿಗಳು ತೆರೆಗೆ ಅಪ್ಪಳಿಸಲಿದ್ದಾರೆ

ಆ ಮೊದಲೇ ನಿಮಗೆ ಅದರ ಸೊಗಡನ್ನು ಬಿಚ್ಚಿಡುವ ಪ್ರಮೋಷನ್ ನೀಡುತ್ತಿದ್ದೇವೆ.

ಸುಮನ ಕಿತ್ತೂರ್ ಹಾಗೂ ಬಳಗಕ್ಕೆ ‘ಅವಧಿ’ಯ ಶುಭ ಹಾರೈಕೆಗಳು

kg1
kg7
kg11
kg10
kg6
kg22
kg9
kg4
kg8
kg24
kg23
kg26
kg2
kg28
kg5
kg25
kg27
kg3

‍ಲೇಖಕರು Avadhi

October 22, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: