ಚಿತ್ರಗಳು:ಸರಸ್ ಮಾಧ್ಯಮ ಸಂಪರ್ಕ
ಬರಹ ತಂತ್ರಾಂಶವನ್ನು ಉಚಿತವಾಗಿ ಲೋಕಾರ್ಪಣೆ ಮಾಡಿರುವ ಬರಹ ವಾಸು ಎಂದೇ ಪ್ರಸಿದ್ಧಿ ಪಡೆದ ಶೇಷಾದ್ರಿವಾಸು ಅವರನ್ನು ತುಮಕೂರಿನ ಸರಸ್ ಮಾಧ್ಯಮ ಸಂಪರ್ಕ ಸನ್ಮಾನಿಸಿತು . ವಿ.ಎಸ್. ರಾಮಚಂದ್ರನ್ ಜಿ.ಬಿ.ಜ್ಯೋತಿ ಗಣೇಶ್ ಸೇರಿದಂತೆ ಮತ್ತಿತರ ಗಣ್ಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ…
0 ಪ್ರತಿಕ್ರಿಯೆಗಳು