ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪ್ರತಿ ಸಂಜೆ ಉದುರಿದ ಎಲೆಗಳನ್ನು ಮುಂದಿಟ್ಟುಕೊಂಡು…

ಹಾಯ್ಕು ಗಳು ..

ಎಂ ಎಂ ಶೇಕ್


ರಾತ್ರಿಯಲಿ ಎಲ್ಲಾ ಮನೆಗಳ
ದೀಪ ಅರಿದ್ದು ಸಹಜ ,
ನಿನ್ನ ಮನೆಯಲಿ ಹಣತೆಯೊಂದು
ಉರಿಯುತ್ತಿತ್ತಲ್ಲ ಅದು ಸತ್ಯ ..!

***

ಪ್ರತಿ ಸಂಜೆ ..
ಉದುರಿದ ಎಲೆಗಳನ್ನು
ಮುಂದಿಟ್ಟುಕೊಂಡು
ಲೆಕ್ಕಕೇಳುತ್ತದೆ ..
ಮರದ ನೆರಳು..!!!

***


ಹಸಿವೆಂದರೆ
ಒಂದು ರೊಟ್ಟಿ ,
ದಾಹವೆಂದರೆ
ಒಂದು ಗುಟುಕು ನೀರು ಅಷ್ಟೆ ..!

***

ಅವನು ನೀನು,
ಹೆಣ್ಣು ನಿನ್ನದೇ ತಪ್ಪೆಂದ ..
ನೀನು .,
ನನ್ನವಳು
ಗೌರವದಿಂದ ಬದುಕಿದಳೆಂದೆ ..!!

***


ಈ ಮಣ್ಣ ಹಣತೆಗೆ
ಮಾತ್ರ ಗೊತ್ತು ..
ನನ್ನ ಮುಖದ ಸುಕ್ಕುಗಳು ..!

***

ಉಸಿರುಗಟ್ಟುವ ಕ್ಷ್ಣಣಗಳಿಂದ
ಉಸಿರಾಡುವ ಕ್ಷಣಗಳನ್ನು
ಆರಿಸಿದ್ದು ದೊಡ್ಡ ಸಾಧನೆ ..!!!
 

‍ಲೇಖಕರು G

31 October, 2013

7 Comments

  1. bharathi b v

    Ohhh tumba chendada saalugalu ….

  2. Ramesh Aroli

    Tumba chennagive…
    ಉದುರಿದ ಎಲೆಗಳನ್ನು
    ಮುಂದಿಟ್ಟುಕೊಂಡು
    ಲೆಕ್ಕಕೇಳುತ್ತದೆ ಮರದ ನೆರಳು..!!!
    ee saalugalu eshtavaadavu.

  3. Anil Talikoti

    ಚೆನ್ನಾಗಿವೆ.

  4. Vidyashankar H

    ಹಸಿವೆಂದರೆ ಒಂದು ರೊಟ್ಟಿ ,
    ದಾಹವೆಂದರೆ ಒಂದು ಗುಟುಕು ನೀರು ಅಷ್ಟೆ ..!
    ತುಂಬಾ ಇಷ್ಟವಾಯಿತು… ಜಗತ್ತು ಇದನ್ನು ಅರಿತಾಗ ಸಂಗ್ರಹ ಬುದ್ಧಿ ಮರೆಯಾಗಿ, ಎಲ್ಲಡೆ ಸಮೃದ್ಧಿ ಆಗ

  5. nagraj.harapanahalli

    putta kavitegalu istavaadavu

  6. mmshaik

    ellarigu dhanyavaadagaLu..raajjyotasavada shubhasayagaLu..

  7. ಎಮ್ ಸುಬ್ಬಣ್ಣ

    ಕಾವ್ಯಾಕಾಶದ ನಕ್ಷತ್ರಗಳು. ಇನ್ನಷ್ಟು ಮೂಡಿಬರಲಿ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading