ಶಿವಶಂಕರ ಬಣಗಾರ್
ಇಷ್ಟು ದಿನಗಳ ಕಾಲ ನನ್ನ ಜೊತೆ ಇದ್ದು, ಸಾಕಷ್ಟು ಸೇವೆ ಮಾಡಿದ ಕೆನಾನ್ ಎಸ್ ಎಕ್ಸ್ 50 ಕೆಮರಾ ಕಮಲಾಪುರದ ಸಾಹಿತ್ಯ ಸಮ್ಮೇಳನದಲ್ಲಿ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿತು. ಮಾತಾಡುತ್ತಿಲ್ಲ.
ವಿಶ್ವ ಛಾಯಾಗ್ರಹಣ ದಿನದಂದೇ ಮೂಕವಾಗಿದ್ದಕ್ಕೆ ಬೇಸರವಾಯ್ತು.
ಪಾಪ ಇರುವಷ್ಟು ದಿನ ದುಡಿದ ಅದಕ್ಕೆ ಋಣಿಯಾಗಿರುವೆ. 😢






0 Comments