-ಸತೀಶ್ ಶೃಂಗೇರಿ
ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]






Bahala arthapoornavagide. abhinandanegalu satish sringeri.
ಕರ್ನಾಟಕದ ಪ್ರಸ್ತುತ ರಾಜಕಾರಣ ದುರಂತಮಯವಾಗಿದೆ, ಹಾಸ್ಯದ ವಸ್ತುವಲ್ಲ. ಪಟಾಕಿಯ ಸ್ಥಾನದಲ್ಲಿ ಜನತೆ ಇದ್ದಾರೆ, ರಾಜಕಾರಣಿಗಳಲ್ಲ. ಅವರು ಜನರ ಜೀವನಕ್ಕೆ ಬೆಂಕಿ ಹಚ್ಚಲು ಪೈಪೋಟಿ ನಡೆಸುತ್ತಿದ್ದಾರೆ. ನಾಶವಾಗುತ್ತಿರುವುದು ಜನರ ಜೀವನ, ರಾಜಕಾರಣಿಗಳ ಜೀವನವಲ್ಲ. ಇದು ನಮ್ಮ ಅರಿವಿನ ಕೇಂದ್ರಕ್ಕೆ ಬರದಿದ್ದರೆ ಅದೂ ದುರಂತವೇ.
” tuss ennuvudu yavudu”
theam chennagide-
congrats-satishji