ಎಚ್ ವಿ ವೇಣುಗೋಪಾಲ್ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಸಂಸ್ಕೃತ ಅಧ್ಯಾಪಕರು . ವಿದ್ಯಾರ್ಥಿಗಳ, ಗೆಳೆಯರ ನಡುವೆ ವೈಚಾರಿಕ ಮನೋಭಾವ ಬಿತ್ತಿದವರು.
ಗ್ರಹಣದ ಬಗ್ಗೆ ಹರಡುತ್ತಿರುವ ಮೂಢನಂಬಿಕೆಯನ್ನು ವಿರೋಧಿಸಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಅಂಗಳದಲ್ಲಿ ಕಡಲೆಪುರಿ ತಿನ್ನುವ ಕಾರ್ಯಕ್ರಮ ಇತ್ತು . ಇದು ಎಲ್ಲವನ್ನೂ ಪ್ರಶ್ನಿಸುವಂತೆ ಪ್ರೇರೇಪಿಸಿದ ಎಚ್ ಎನ್ ಅವರಿಗೆ ತೋರಿಸಿದ ಗೌರವ.
ಹಾಗಿರುವಾಗ ವೇಣುಗೋಪಾಲ್ ಅಲ್ಲಿ ಇಲ್ಲದೆ ಇರುವುದು ಹೇಗೆ ಸಾಧ್ಯ. ‘ಅವಧಿ’ಗೆ ಆ ಜಾತ್ರೆಯ ಚಿತ್ರಗಳನ್ನು ಕಳಿಸಿದ್ದಾರೆ. ಕನ್ನಡಕದ ಮೂಲಕ ಗ್ರಹಣ ಸೆರೆ ಹಿಡಿದ ಚಿತ್ರಗಳೂ ಅವರದ್ದೇ. ಅವರಿಗೆ ವಂದನೆಗಳು.




ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





sir H V Venugopal avaru basavanagudiya national colleginalli samskruta vibhagada mukhyastharu, jayanagara national college nallalla. naanu 3 varsha avara patha keliddene. he is one of the best teachers I have encountered. – aditya bharadwaja
ok its good i will also belive in this
ಪುರಿ ಕಡಲೆ ಪುರಿ ಗ್ರಹಣ ಸಮಯದಲ್ಲಿ ಹಂಚಿರುವುದು ಒಂದು ಒಳ್ಳೆಯ ಬೆಳವಣಿಗೆ, ಈ ಮೂಡನಂಬಿಕೆಗಳು ಬೆಂಗಳೂರು ನಗರದಂತಹ ವಾಸಿಗಳಿಗೆ ಜಾಸ್ತಿ ಕಾಡುತ್ತವೇಯೋ ಏನೋ ? ನಮ್ಮ ಕೊಪ್ಪಳದಲ್ಲಿ ಗ್ರಹಣ ಸಮಯದಲ್ಲಿ ಶ್ರೀಗವಿಮಠದಿಂದ ದಾಸೋಹ ಕಾರ್ಯಕ್ರಮ ನಡೆಯಿತು. ಜಾತ್ರಾ ಪ್ರಯುಕ್ತ ನಡೆದಿದ್ದ ದಾಸೊಹ ಕಾರ್ಯಕ್ರಮ ಅಮವಾಸ್ಯೆಯ ನಿಮಿತ್ತ ಅಂದು ಹೆಚ್ಚಿನ ಜನರನ್ನು ಸೆಳೆಯಿತು. ಸ್ವಾಮಿಗಳು ಹೇಳಿದರು ಗ್ರಹಣ ಸಮಯದಲ್ಲಿ ಭೋಜನ ಮಾಡಬಾರದೆನ್ನುವುದು ಮೌಡ್ಯ ಎಂದು . ಅವದಿಯಲ್ಲಿ ಕಡಲೆಪುರಿ ಸುದ್ದಿ ಓದಿದ ಮೇಲೆ ಇದನ್ನು ನಿಮಗೆ ತಿಳಿಸಬೇಕೆನ್ನಿಸಿತು.