ಪಿ ಸಾಯಿನಾಥ್ ಬೆಂಗಳೂರಿನಲ್ಲಿದ್ದರು. ತಮ್ಮ ಹೊಸ ಕನಸನ್ನು ಹಂಚಿಕೊಂಡರು. ಜನರ ಚರಿತ್ರೆ ಕಟ್ಟಲು ಹೊರಟಿರುವ ಕನಸೇನು ಎಂಬುದನ್ನು ಇನ್ನೊಂದು ಲೇಖನದಲ್ಲಿ ನೀಡಿದ್ದೇವೆ. ಕಾರ್ಯಕ್ರಮದ ಫೋಟೋ ಆಲ್ಬಮ್ ಇಲ್ಲಿದೆ. ಇಲ್ಲಿನ ಕೆಲವು ಚಿತ್ರಗಳು ಕರ್ನಾಟಕ ಫೋಟೋ ನ್ಯೂಸ್ ನದ್ದು.
ಚಿತ್ರಗಳನ್ನು ದೊಡ್ಡದಾಗಿ ನೋಡಲು ಫಾತೊಗಲ್ ಮೇಲೆ ಕ್ಲಿಕ್ ಮಾಡಿ
ondu arthapurna kaaryakrama nodalaagalillavalla anno koragu nannadu…adare phtogalannu nodi kushipatte…….