ಪಿ ಸಾಯಿನಾಥ್ ಕೃತಿಗೆ ಅರುಣ್ ಸ್ಪರ್ಶ

arunಎರಡನೇ ಮಾತಿಲ್ಲ. ಇಷ್ಟು ಮುಖಪುಟ ಒಂದೇ ಪುಸ್ತಕದ್ದು ಎಂದಾಕ್ಷಣ ಎಲ್ಲರಿಗೂ ಗೊತ್ತಾಗಿ ಹೋಗುತ್ತದೆ- ಹಾಗಾದರೆ ಇದು ಅರುಣ್ ಕುಮಾರ್ ಅವರದ್ದೇ ಕೆಲಸ. ಅರುಣ್ ಕುಮಾರ್ ಅವರ ಮುಂದೆ ಒಂದಷ್ಟು ಫೋಟೋಗಳನ್ನು ಹರಡಿ, ಒಂದೆರಡು ಗಂಟೆ ಮಾತ್ರ ಕೊಟ್ಟು, ಏನು ಮಾಡೋಣ ಎನ್ನುವಂತೆ ಮುಖ ಮಾಡಿ ಕುಳಿತರೆ ಸಾಕು- ಅರ್ಧ ಗಂಟೆಯಲ್ಲಿ ಮೌಸ್ ಮೇಲೆ ಕೈ ಆಡಿಸುತ್ತಾ ಅದ್ಭುತಗಳನ್ನು ಸೃಷ್ಟಿಸುತ್ತಾರೆ

ಮೊನ್ನೆ ಆದದ್ದೂ ಹೀಗೆ . ಪಿ ಸಾಯಿನಾಥ್ ಬರುತ್ತಿದ್ದಾರೆ, ಕನ್ನಡ ಪತ್ರಿಕೋದ್ಯಮ ದಿನಾಚರಣೆ ಬೇರೆ, ಹಾಗಾಗಿ ಒಂದು ಒಳ್ಳೆಯ ಕೃತಿಯನ್ನು ಎಲ್ಲರ ಕೈಗಿಡೋಣ ಅನಿಸಿತು. ಹಾಗೆ ನನಗೆ ಅನಿಸುವುದು ಕೊನೆ ಗಳಿಗೆಯಲ್ಲಿ ಮಾತ್ರ. ಆದರೂ ಅಂದುಕೊಂಡದ್ದು ಮಾಡಿ ಮುಗಿಸಿಯೇ ಮುಗಿಸುತ್ತೇನೆ. ಅಂತಹ ವಿಶ್ವಾಸ ನನ್ನ ಜೊತೆಗಿರಲು ಕಾರಣವೇ – ಅರುಣ್ ಕುಮಾರ್

ಅರುಣ್ ದಶ ಕಂಠರಲ್ಲ, ಆದರೆ ದಶ ಮೆದುಳಿದೆಯೇನೋ ಎಂದು ಒಂದೇ ಏಟಿಗೆ ಅನಿಸಿಹೋಗುತ್ತೆ. ಕಲಾವಿದ, ಚಲನಚಿತ್ರ ಪತ್ರಕರ್ತ ಎಲ್ಲಕ್ಕಿಂತ ಮಿಗಿಲಾಗಿ ಒಳ್ಳೆಯ ಗೆಳೆಯ.

ಇಲ್ಲಿದೆ ನೋಡಿ ಪಿ ಸಾಯಿನಾಥ್ ಕೃತಿಗೆ ಅವರು ಕೊಟ್ಟಿರುವ ಆಯ್ಕೆಯ ಅವಕಾಶಗಳು. ಸಮಸ್ಯೆ ಎಂದರೆ ಒಂದು ಪುಸ್ತಕಕ್ಕೆ ಒಂದು ಮುಖಪುಟ ಮಾತ್ರ ಮುದ್ರಿಸಲು ಸಾಧ್ಯ ಇಲ್ಲದಿದ್ದರೆ ಈ ಅಷ್ಟೂ ಮುಖಪುಟ ಆಯ್ಕೆ ಮಾಡಿಕೊಂಡು ಬಿಡುತ್ತಿದ್ದೆ.   p sainath2 p sainath3 PAri-D PAri-E PAri-F PAri-G

‍ಲೇಖಕರು Admin

June 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: