ಪಿ ಶೇಷಾದ್ರಿ ನಿರ್ದೇಶಿಸಿದ ಬೆಟ್ಟದ ಜೀವಕ್ಕೆ ರಾಷ್ಟ್ರ ಮಟ್ಟದ ಪ್ರಶಸ್ತಿ ಸಿಕ್ಕಿದೆ.
ಕೆ ಶಿವರಾಮ ಕಾರಂತರ ಕಾದಂಬರಿ ‘ಬೆಟ್ಟದ ಜೀವ’ ಈ ಸಾಲಿನ ಅತ್ಯುತ್ತಮ ಪರಿಸರ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಪಿ ರಾಮದಾಸ ನಾಯ್ಡು ಅವರ ‘ಹೆಜ್ಜೆಗಳು’ ಚಿತ್ರ ಅತ್ಯುತ್ತಮ ಮಕ್ಕಳ ಚಿತ್ರ ಪ್ರಶಸ್ತಿಗೆ ಪಾತ್ರವಾಗಿದೆ.
ಇಬ್ಬರಿಗೂ ಅಭಿನಂದನೆಗಳು .







ನನ್ನ ಬಹುಕಾಲದ ಆಪ್ತರಾದ ಪಿ.ಶೇಷಾದ್ರಿ ಮತ್ತು ರಾಮದಾಸ ನಾಯ್ಡು ಅವರ ಸಾಧನೆ ನನಗೆ ಹೆಮ್ಮೆಯ ವಿಷಯವಾಗಿದೆ.
ಎಚ್ಚೆಸ್ವಿ
ಶುಭಾಶಯಗಳು…
ಉತ್ತಮ ಕಥೆ ನೀಡಿದ ಕಾರಂತರಿಗೆ…
ಕೊನೆಯದಾಗಿ…ಗೋಪಾಲಯ್ಯನಿಗೆ ತನ್ನ ಮಗ ಸಿಕ್ಕಿದನೇ…
sheshadri
nivu athithi citrakkagi nammurige bandaaga jotheyaagi odadiddu innu nenapaagi ulidide, nivu bettadajiva shootnig(sulya taluknalli) nadesutthiddaaga nanu alle onderadusaari bandidde nimmanna mathadisalu agalillaa
nimma saadhane munduvrisiddiri- abhinanadaneglu